ನಾನು : ಅಂತರಂಗ ಬ್ಲಾಗ್ ನ ಸತೀಶ್ ಅವರು ಬರೆದ ಈ ಲೇಖನವನ್ನು ಓದಿದ ಮೇಲೆ ನನಗೆ ಈ ಐಡಿಯಾ ಬಂದಿದೆ.
Z : ಯಾವ ಲೇಖನ ಮತ್ತು ಎಂಥಾ ಐಡಿಯಾ ?
ನಾನು : ಅವರು ಈ ಜನ್ಮದಲ್ಲಿ ಮಾಡಲಾಗದ ಕೆಲಸಗಳ ಬಗ್ಗೆ ಬರೆದಿದ್ದಾರೆ. ಇದನ್ನ ಮುಂದಿನ ಜನ್ಮದಲ್ಲಿ ಮಾಡುವ ಹಾಗಿದ್ದರೆ ಹೇಗಿರತ್ತೆ ಅಂತಲೂ loud thinking ಮಾಡಿದ್ದಾರೆ.
Z : ಅದಕ್ಕೆ ?
ನಾನು : ನಾನು ನನ್ನ ಮುಂದಿನ ಜನ್ಮಗಳಲ್ಲಿ ಏನೇನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಿದಿನಿ.
Z : ಆಹ...ಮೊದಲು ಈ ಜನ್ಮದಲ್ಲಿ, ಈ ವಾರದಲ್ಲಿ ಆಗಬೇಕಿರುವ ಕೆಲಸಗಳನ್ನ ನೆಟ್ಟಗೆ ಪ್ಲಾನ್ ಮಾಡುವುದನ್ನು ಕಲಿ.
ನಾನು : ಕಲಿತಿದ್ದೂ ಆಗಿದೆ. ಮಾಡಿದ್ದೂ ಆಗಿದೆ. ಮುಂದಿನ ಆರು ತಿಂಗಳಿಗೆ ನನ್ನ ಪ್ರತಿದಿನದ ಶೆಡ್ಯೂಲ್ ರೆಡಿ ಇದೆ.
Z : ಏನಮ್ಮ ಅದು ?
ನಾನು : ಕಾಲೇಜು, ಪುಸ್ತಕ, ಪಾಠ, ಎಮ್.ಫಿಲ್ಲು, ಲೈಬ್ರರಿ, ಮನೆ !
Z : ಆಹಾ !
ನಾನು : ಹೂಂ ! ಏನ್ ತಿಳ್ಕೊಂಡಿದ್ಯಾ ನನ್ನ ನೀನು ?
Z : ಏನಂತಲೂ ತಿಳ್ಕೊಳಕ್ಕಾಗಲ್ಲ ನಿನ್ನ.
ನಾನು : good realization.
Z : ಈಗ ಅದು ಏನನ್ನ ಪ್ಲಾನ್ ಮಾಡಿ ಕಡೆದು ಕಟ್ಟೆ ಹಾಕಿದಿಯಾ ಅಂತ ಹೇಳು.
ನಾನು : ಹು. ಕೇಳಿಸಿಕೋ.
ನನ್ನ ಇಮ್ಮೀಡಿಯೆಟ್ ಮುಂದಿನ ಜನ್ಮದಲ್ಲಿ ನಾನು ಪುರಾತನ ವಸ್ತು ಸಂಶೋಧಕಿ ಆಗ್ಬೇಕು.
Z : ಯಾಕ್ ಬಂತು ನಿನಗೆ ಇಂಥಾ ಇಡಿಯಾ ?
ನಾನು : ಕೆ. ಎನ್. ಗಣೇಶಯ್ಯ ಅವರ ಕಾದಂಬರಿಗಳ ಪ್ರಭಾವ.
Z : ಆಹಾ !
ನಾನು : ಬೇಲೂರು, ಹಳೇಬೀಡು, ಸೋಮನಾಥಪುರ, ಇವೇ ಮುಂತಾದ ಎಲ್ಲ ದೇವಸ್ಥಾನಗಳನ್ನು, ಗುಹೆಗಳನ್ನು, ಕಾಡು ಮೇಡುಗಳನ್ನು ಅಲೆದು, ಸುತ್ತಿ,ಪ್ರಪಂಚ ಹಿಂದೆಂದೂ ಕಂಡರಿಯದ ಸಂಶೋಧನೆಗಳನ್ನ ಮಾಡಬೇಕು. ಟ್ರೆಕ್ಕಿಂಗು, ರಾಕ್ ಕ್ಲೈಂಬಿಗು, ಎಲ್ಲಾ ಮಾಡ್ಬೇಕು.
Z : ಅಷ್ಟೇ ನಾ ?
ನಾನು : ಆ ಜನ್ಮಕ್ಕೆ ಅಷ್ಟೇ.
Z : ಆಮೇಲೆ ?
ನಾನು : ಅದಾದ ಮೇಲಿನ ಮುಂದಿನ ಜನ್ಮದಲ್ಲಿ ನಾನು dancer ಆಗ್ಬೇಕು.
Z : ಈಗಲೇ ಕುಣಿದಿದ್ದು ಸಾಲದಾ ?
ನಾನು : ಈಗ ನಾನೆಲ್ಲಿ ಕುಣಿತಿದಿನಿ, ಎಲ್ಲರನ್ನು ಕುಣಿಸುತ್ತಿದ್ದೀನಿ.ಆದರೆ ಆ ಜನ್ಮದಲ್ಲಿ ಬರಿ ಕುಣಿಯೋದೆ. ನಾಟ್ಯ ರಾಣಿ ಶಾಂತಲೆ ಮೇಲೆ ಆಣೆ, ಅವಳಂತೆಯೇ ಕುಣಿಬೇಕು ನಾನು.
Z : ಸರಿ. ಆಮೇಲೆ ?
ನಾನು : ಅದರ ಮುಂದಿನ ಜನ್ಮದಲ್ಲಿ ನಾನು photographer ಆಗ್ಬೇಕು. ನನ್ನ ಕ್ಯಾಮೆರಾದ ಚಿತ್ರಗಳು ಅಂದ್ರೆ ಜನ ಮುಗಿಬೀಳಬೇಕು ನೋಡಕ್ಕೆ. ಅಷ್ಟರ ಮಟ್ಟಿಗೆ ಸಾಧನೆ ಮಾಡ್ಬೇಕು.
Z : ಯಬ್ಬಾ !!!ಮುಂದೆ ?
ನಾನು : ಫೋಟೋಗ್ರಫರ್ ಜನ್ಮ ಆದ ಮೇಲೆ ನಾನು ಮನಃ ಶಾಸ್ತ್ರಜ್ಞೆ ಆಗ್ಬೇಕು.
Z : ಇದೊಂದು ಬಾಕಿ ಇತ್ತು ನೋಡು.
ನಾನು : ಹು. ಅದನ್ನು ನೆರವೇರಿಸಿಬಿಡೋಣಾ ಅಂತ. ಮಿದುಳಿನ ಸಮಸ್ತವನ್ನೂ ಅರಿತುಕೊಳ್ಳುವ ವರೆಗೂ ನಾನು ಸುಮ್ಮನಿರೋದಿಲ್ಲ.
Z : ಕರ್ಮಕಾಂಡ. ಮುಂದೆ ?
ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ಡಾಕ್ಯುಮೆಂಟರಿಗಳನ್ನು ಡೈರೆಕ್ಟ್ ಮಾಡಬೇಕು.
Z : ಎಂಥವು ?
ನಾನು : ಡಿಸ್ಕವರಿ ಚಾನೆಲ್ ನಲ್ಲಿ ಬರತ್ವಲ್ಲ...ಅಂಥವು.
Z : ಉದ್ಧಾರ. ಮುಂದೆ ?
ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ನ್ಯೂಸ್ ರಿಪೋರ್ಟರ್ ಆಗ್ಬೇಕು.
Z : This is lakshmi from ....
ನಾನು : ಹಾಂ.... ಹಂಗೇನೆ.
Z : ಸರಿ. ಮುಂದೆ ?
ನಾನು : ಟೋಟಲ್ ಅನಾಥೆಯಾಗಿ, ಅಲೆಮಾರಿಯಾಗಿ ಅಲೆಯೋದು ನನ್ನ ಲಾಸ್ಟ್ ಬಟ್ ಒನ್ ಜನ್ಮ.ಒಂದು ಕಡೆ ನಿಲ್ಲಬಾರದು, ಹಾಗೆ ಸುಮ್ನೆ ಸುತ್ತುತ್ತಾ, ಇಡೀ ಪ್ರಪಂಚದ ಪರ್ಯಟನೆ ಮಾಡ್ಬೇಕು.
Z : ಯಾಕಪ್ಪ ಇಂಥಾ ಆಸೆ ?
ನಾನು : ಏನೋ ಗೊತ್ತಿಲ್ಲ, ಹಂಗನಿಸಿದೆ ನಂಗೆ.
Z : ನೀನೋ...ನಿನ್ನ ಆಸೆಗಳೋ...ನೀನು ಏರೋಪ್ಲೇನ್ ಆಗೋದು ಒಳ್ಳೇದು ಆ ಜನ್ಮದಲ್ಲಿ.
ನಾನು : ಹೇ...ಇಲ್ಲ ಇಲ್ಲ...ಎಲ್ಲಾ ಜನ್ಮದಲ್ಲೂ ನಾನು ಮನುಷ್ಯಳೇ ಆಗ್ತಿನಿ.
Z : ಹೆಹೆ...ಡೌಟು.
ನಾನು : ಉಹು. ನೋಡ್ಕೋ ಬೇಕಾದ್ರೆ. ನಾನು ಮನುಷ್ಯಳಾಗೆ ಹುಟ್ಟೋದು.
Z : ಸರಿ ನೋಡೇ ಬಿಡೋಣ. ಲಾಸ್ಟ್ ಜನ್ಮ ಏನು ?
ನಾನು : Home maker. ಬೆಳಿಗ್ಗೆ ಏಳು, ಕಾಫಿ ಮಾಡು, ತಿಂಡಿ ಮಾಡು, ಗಂಡ ಮನೆ ಮಕ್ಕಳನ್ನ ನೋಡಿಕೋ, ಸಂಜೆ ದೇವಸ್ಥಾನ ಭಜನೆ ಅಂತ ಹಾಯಾಗಿರು, ರಾತ್ರಿ ಊಟ ಮಾಡಿ ತಾಚ್ಕೊ. ವಾರಕ್ಕೊಂದು ಸಿನಿಮಾ, ತಿಂಗಳಿಗೆ ಒಂದಷ್ಟು ಶಾಪಿಂಗು. ಹೆಂಗೆ ?
Z : ಅದನ್ನ ಎಲ್ಲಾ ಜನ್ಮಗಳಲ್ಲೂ ಮಾಡಬಹುದು.
ನಾನು :ಕರೆಕ್ಟೂ...ಆದರೆ this janma is exclusively for home.No need of striking balance between work and home. ಮಿಕ್ಕಿದ್ದೆಲ್ಲಾ ಜನ್ಮಗಳಲ್ಲೂ ತಲೆಗೆ ಹೆಚ್ಚು ಕೆಲಸ ಕೊಟ್ಟಿರ್ತಿನಿ. ಈ ಜನ್ಮದಲ್ಲಿ ತಲೆಗೆ ಕೆಲಸ ಕಡಿಮೆ ಇರತ್ತೆ.
Z : ಹಂಗೆ.
ನಾನು : ಹು.
Z : ಮುಗಿತಾ ಪ್ಲಾನು ?
ನಾನು : ಸಧ್ಯಕ್ಕೆ ಮುಗ್ದಿದೆ. ಇನ್ನು extend ಆದರೂ ಆಗಬಹುದು.
Z : ಮೊದಲೇ ರಿಸರ್ವ್ ಮಾಡಿಡೋದು ಒಳ್ಳೇದು.
ನಾನು : ಒಳ್ಳೇ ಐಡಿಯಾ. ಇರು, ನನ್ನದು, ನಿನ್ನದು, ಸದ್ಯೋಜಾತನದ್ದು ಒಂದು conference call ಕರಿತಿನಿ.
Hi sadyOjaata ! I hope you are doing fine. ನೋಡಪ್ಪಾ...ನನಗೆ ಇಂಥಿಂಥಾ ಜನ್ಮಗಳನ್ನ ಇದೇ ಆರ್ಡರಿನಲ್ಲಿ ಕರುಣಿಸಿಬಿಡು, ಪ್ಲೀಸ್. ಇಲ್ಲಾ, ಆಗಲ್ಲ, ನೋಡ್ತಿನಿ, ವಿಧಿ ಅಂತೆಲ್ಲಾ ರಾಗ ಎಳಿಬೇಡ, ಟಿಪಿಕಲ್ ದೇವರ ಥರ. Be different. ಸೋ, ಥಟ್ ಅಂತ ಯೆಸ್ ಅಂದುಬಿಡು.
Z : ನೀನ್ ಕೇಳಿದ್ದೆಲ್ಲಾ ಕೊಟ್ಬಿಡ್ತಾನೆ ಅಂತ ಅಂದುಕೊಂಡಿದ್ಯಾ ?
ನಾನು : ಅಲ್ವೆ...ನನ್ನ ಸೈಡ್ ತಗೊಳ್ಳೋದ್ ಬಿಟ್ಟು ಏನೆ ನೀನು ಹಿಂಗಂತ್ಯಾ ? ನನ್ನ ವಕಾಲತ್ತು ವಹಿಸು ನೀನು. Now !
Z : Ok. ನೋಡು ಸದ್ಯೋಜಾತ, For reasons, I support her. I think even you should do the same by granting every wish of hers !
ನಾನು : ಒಳ್ಳೇ ಮಾತಲ್ಲಿ ನನ್ನ ಬೇಡಿಕೆಗೆ ಅಸ್ತು ಅಂದರೆ ಸರಿ...ಇಲ್ಲಾಂದ್ರೆ....
Z : ಇಲ್ಲಾಂದ್ರೆ....
ನಾನು : ಅಮ್ಮಂಗೆ ಹೇಳ್ತಿನಿ !
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Showing posts with label realisations. Show all posts
Showing posts with label realisations. Show all posts
Monday, November 23, 2009
Thursday, May 14, 2009
ಒಮ್ಮೊಮ್ಮೆ ಹೀಗೂ ಆಗುವುದು...
Z : ಈಗ ಏನ್ ಮಹಾ ಆಗೋಯ್ತು ಅಂತ ನೀನ್ ಈಥರ ತಲೆ ಕೆಡಿಸಿಕೊಂಡಿದ್ಯಾ ?
ನಾನು : ಏನ್ ಆಗಿಲ್ಲ ಅಂತ ಕೇಳು.
Z : ಏನ್ ಆಗಿಲ್ಲ ?
ನಾನು : ನನ್ನ ತಲೆ ಢಂ ಅಂತ ಒಡೆದು ಚೂರೊಂದು ಆಗಿಲ್ಲ ನೋಡು...
Z : ಓಕೆ....
ನಾನು : ಥುತ್ ! ಈ ಸಮಯದಲ್ಲಿ ಓಕೆ ಪ್ರಯೋಗ ಮಾಡ್ತ್ಯಲ್ಲಾ...ಮನುಷ್ಯಳಾ ನೀನು ?
Z : Have no doubts.
ನಾನು : Have no doubt that you are definitely not human ?
Z : ನಾನು ಮನುಷ್ಯಳೇ...
ನಾನು : I have my own doubts !
Z : Good, you at least own doubts !
ನಾನು : ನೋಡು...ಮೊದ್ಲೆ ನನ್ನ ಮೂಡ್ ಸರಿ ಇಲ್ಲ...
Z : ಯಾಕೆ ಸರಿ ಇಲ್ಲ ಅಂತ ಗೊತ್ತಾದ್ರೆ ತಾನೆ ನಾವ್ ಏನಾದ್ರು ಹೇಳಕ್ಕೆ ಆಗೋದು ?
ನಾನು : ನನಗೆ ಒಂದು ಪ್ರಶ್ನೆ ಸಿಕ್ಕಪಟ್ಟೆ ಕಾಡ್ತಿದೆ.
Z : ನೀನು ಯಾವಾಗ ಉದ್ಧಾರ ಆಗ್ತ್ಯಾ ಅನ್ನೋ ಪ್ರಶ್ನೆ ನ ? ನಾನು ಈಗ್ಲೆ ಉತ್ತರ ಕೊಡ್ತಿನಿ ತಗೊ...ನೀನು ಉದ್ಧಾರ ಆಗಕ್ಕೆ ಮಿನಿಮಮ್ 20 x 10^6 ಜನ್ಮ ಆಗತ್ತೆ.
ನಾನು : x-( x-( x-(
Z : ಬುಸುಗುಡು...ಹಾವಿನ ಥರ ! ಈಗ ಏನಾಯ್ತು ಅಂತ ಹೇಳು.
ನಾನು : ಜೀವನದಲ್ಲಿ ಏನು ಮುಖ್ಯ ?
Z : ನೆಮ್ಮದಿ.
ನಾನು : food, clothing and shelter ಅಲ್ವಾ ?
Z : ಅದು ದೇಹಕ್ಕೆ. ಆತ್ಮಕ್ಕೆ ಆನಂದ ಮುಖ್ಯ.
ನಾನು : ನೀನು ಇದೇ ಟೈಮಲ್ಲಿ ಫಿಲಾಸಫಿ ಪಾಠ ಮಾಡ್ಬೇಕಾ ನಂಗೆ ?
Z : ಅರೆರೆ...ನಿಂಗೆ ಹೆಂಗೆ ಗೊತ್ತಯ್ತು ? moreover, I just started with introduction..
ನಾನು : ಅಲ್ಲಿಗೆ full stop ಇಡು. ನನಗೆ ಟೈಮಿಲ್ಲ !
Z : ಓಕೆ. ಜೀವನಕ್ಕೆ ಮುಖ್ಯ The above mentioned and not to forget, money.
ನಾನು : ???
Z : :-) :-) :-) ನಾನು ಮಾತಾಡಲ್ಲ...ನಾನು ಬಾಯಿ ತೆಗೆದ್ರೆ ನೀನು " no gyan please !" ಅಂತ್ಯಾ !
ಇರ್ಲಿ. ಏನಾಯ್ತು ಈಗ ?
ನಾನು : ಈಗ ನಾನು ರಿಸರ್ಚಿಗೆ ಹೋಗಲೋ...ಕೆಲಸಕ್ಕೆ ಸೇರಲೋ ಅನ್ನೋದೆ ದೊಡ್ಡ ಪ್ರಶ್ನೆ ಆಗೋಗಿದೆ. ಜೀವನದಲ್ಲಿ the above four ಜೊತೆಗೆ choose ಮಾಡೋದು ability ಕೂಡಾ ಮುಖ್ಯ. ಏನಂತೀಯಾ ?
Z : ಹೂಂ....
ನಾನು : ಈಗ ನನಗೆ ನನ್ನ ನಿರ್ಧಾರವನ್ನ ಖಡಾಖಂಡಿತವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಎಕ್ಸಾಮುಗಳ ರಿಸಲ್ಟು ಬರದೇ, ಒಂದಾದ ಮೇಲೊಂದು ಬರುತ್ತಿರುವ ಕೆಲಸದ appointment orders ನನ್ನ ಆತಂಕ ಹೆಚ್ಚಿಸುತ್ತಿವೆ. ಒಂದು ವಾರಕ್ಕಿಂತ ಹೆಚ್ಚಿಗೆ ಟೈಮಿಲ್ಲ ! ರಿಸರ್ಚಿನ ರಿಸಲ್ಟಿಗೆ ಕಾದರೆ ಕೆಲಸ ಇಲ್ಲ. ಕೆಲ್ಸಕ್ಕೆ ಹೋದರೆ ರಿಸರ್ಚಿಗೆ ಬರಲಾಗುವುದಿಲ್ಲ !
Z : tough.
ನಾನು : ಇನ್ನೇನ್ ಮತ್ತೆ ! ನಾನು ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ...
Z : ಬಾ...
ನಾನು : ಏನಪ್ಪಾ ಅಂದ್ರೆ - ರಿಸರ್ಚಿಲ್ಲದೇ ಬರಿ ಹಣಕ್ಕೋಸ್ಕರ ದುಡಿಯೋಕಿಂತ, ರಿಸರ್ಚಿಗೆ ಪ್ರೋತ್ಸಾಹ ಕೊಡುವ ಕೆಲಸಕ್ಕೆ ಸೇರ್ಕೊಳ್ಳೋದು ವಾಸಿ ಅಂತ.
Z : ಭೇಷ್...ಕೆಟ್ಟಿರೋ ತಲೆ ಕೂಡಾ ಒಳ್ಳೆ decisions ತೆಗೆದುಕೊಳ್ಳಬಹುದು ಅಂತ ಇವತ್ತು ಗೊತ್ತಾಯ್ತು ನೋಡು !
ನಾನು : ಸುಮ್ನಿದ್ರೆ ಸರಿ ನೀನು !
Z : ಹೆಹೆ...just joking ! ನೋಡು, at the end of everything, you should not regret what you did.
ನಾನು : I dont think I will regret anything. Decision making is a tough task, but not impossible.
Z : ಹೌದು. ಈಗ, ಸುಮ್ನೆ ಇದ್ಬಿಡು. ಮತ್ತೆ ಇದೇ ವಿಷ್ಯ ನ ಯೋಚನೆ ಮಾಡಿ, ಆಮೇಲೆ "ಹಿಂಗ್ ಮಾಡಿದ್ರೆ ಹೆಂಗೆ ?" ಅಂತ ನನ್ನ ಬಂದು ಕೇಳಬೇಡ !
ನಾನು : ಗ್ರ್ರ್ರ್ರ್ರ್ರ್ರ್ರ್ರ್ !!!
Z : ನೀನು ಎಷ್ಟೇ ಕೂಗಿದರೂ, ತಿಪ್ಪರ್ಲಾಗ ಹಾಕಿದರೂ, ಇದಕ್ಕಿಂತಾ suitable and feasible solution ಸಿಕ್ಕಲ್ಲ, ತಿಳ್ಕೋ !
ನಾನು :ಹಂಗಂತಿಯಾ ?
Z : ಯೆಸ್.
ನಾನು : ಓಕೆ.ಇಷ್ಟರ ಮಧ್ಯದಲ್ಲಿ ಒಂದು ವಿಷಯ ಹೇಳೋದೇ ಮರ್ತೋಗಿತ್ತು. ಇದು ನಮ್ಮಿಬ್ಬರ 75th phone call-u.I dont know whether we should celebrate or not.
Z : Recession period ಈಗ. ಆದ್ದರಿಂದ, ಸುಮ್ನೆ ಇದ್ದುಬಿಡೋಣ. ಅಪ್ಪಿ ತಪ್ಪಿ ಏನಾದ್ರೂ century ಆದರೆ, ಆಗ ಯೋಚನೆ ಮಾಡೋಣ.
ನಾನು : Done !
ನಾನು : ಏನ್ ಆಗಿಲ್ಲ ಅಂತ ಕೇಳು.
Z : ಏನ್ ಆಗಿಲ್ಲ ?
ನಾನು : ನನ್ನ ತಲೆ ಢಂ ಅಂತ ಒಡೆದು ಚೂರೊಂದು ಆಗಿಲ್ಲ ನೋಡು...
Z : ಓಕೆ....
ನಾನು : ಥುತ್ ! ಈ ಸಮಯದಲ್ಲಿ ಓಕೆ ಪ್ರಯೋಗ ಮಾಡ್ತ್ಯಲ್ಲಾ...ಮನುಷ್ಯಳಾ ನೀನು ?
Z : Have no doubts.
ನಾನು : Have no doubt that you are definitely not human ?
Z : ನಾನು ಮನುಷ್ಯಳೇ...
ನಾನು : I have my own doubts !
Z : Good, you at least own doubts !
ನಾನು : ನೋಡು...ಮೊದ್ಲೆ ನನ್ನ ಮೂಡ್ ಸರಿ ಇಲ್ಲ...
Z : ಯಾಕೆ ಸರಿ ಇಲ್ಲ ಅಂತ ಗೊತ್ತಾದ್ರೆ ತಾನೆ ನಾವ್ ಏನಾದ್ರು ಹೇಳಕ್ಕೆ ಆಗೋದು ?
ನಾನು : ನನಗೆ ಒಂದು ಪ್ರಶ್ನೆ ಸಿಕ್ಕಪಟ್ಟೆ ಕಾಡ್ತಿದೆ.
Z : ನೀನು ಯಾವಾಗ ಉದ್ಧಾರ ಆಗ್ತ್ಯಾ ಅನ್ನೋ ಪ್ರಶ್ನೆ ನ ? ನಾನು ಈಗ್ಲೆ ಉತ್ತರ ಕೊಡ್ತಿನಿ ತಗೊ...ನೀನು ಉದ್ಧಾರ ಆಗಕ್ಕೆ ಮಿನಿಮಮ್ 20 x 10^6 ಜನ್ಮ ಆಗತ್ತೆ.
ನಾನು : x-( x-( x-(
Z : ಬುಸುಗುಡು...ಹಾವಿನ ಥರ ! ಈಗ ಏನಾಯ್ತು ಅಂತ ಹೇಳು.
ನಾನು : ಜೀವನದಲ್ಲಿ ಏನು ಮುಖ್ಯ ?
Z : ನೆಮ್ಮದಿ.
ನಾನು : food, clothing and shelter ಅಲ್ವಾ ?
Z : ಅದು ದೇಹಕ್ಕೆ. ಆತ್ಮಕ್ಕೆ ಆನಂದ ಮುಖ್ಯ.
ನಾನು : ನೀನು ಇದೇ ಟೈಮಲ್ಲಿ ಫಿಲಾಸಫಿ ಪಾಠ ಮಾಡ್ಬೇಕಾ ನಂಗೆ ?
Z : ಅರೆರೆ...ನಿಂಗೆ ಹೆಂಗೆ ಗೊತ್ತಯ್ತು ? moreover, I just started with introduction..
ನಾನು : ಅಲ್ಲಿಗೆ full stop ಇಡು. ನನಗೆ ಟೈಮಿಲ್ಲ !
Z : ಓಕೆ. ಜೀವನಕ್ಕೆ ಮುಖ್ಯ The above mentioned and not to forget, money.
ನಾನು : ???
Z : :-) :-) :-) ನಾನು ಮಾತಾಡಲ್ಲ...ನಾನು ಬಾಯಿ ತೆಗೆದ್ರೆ ನೀನು " no gyan please !" ಅಂತ್ಯಾ !
ಇರ್ಲಿ. ಏನಾಯ್ತು ಈಗ ?
ನಾನು : ಈಗ ನಾನು ರಿಸರ್ಚಿಗೆ ಹೋಗಲೋ...ಕೆಲಸಕ್ಕೆ ಸೇರಲೋ ಅನ್ನೋದೆ ದೊಡ್ಡ ಪ್ರಶ್ನೆ ಆಗೋಗಿದೆ. ಜೀವನದಲ್ಲಿ the above four ಜೊತೆಗೆ choose ಮಾಡೋದು ability ಕೂಡಾ ಮುಖ್ಯ. ಏನಂತೀಯಾ ?
Z : ಹೂಂ....
ನಾನು : ಈಗ ನನಗೆ ನನ್ನ ನಿರ್ಧಾರವನ್ನ ಖಡಾಖಂಡಿತವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಎಕ್ಸಾಮುಗಳ ರಿಸಲ್ಟು ಬರದೇ, ಒಂದಾದ ಮೇಲೊಂದು ಬರುತ್ತಿರುವ ಕೆಲಸದ appointment orders ನನ್ನ ಆತಂಕ ಹೆಚ್ಚಿಸುತ್ತಿವೆ. ಒಂದು ವಾರಕ್ಕಿಂತ ಹೆಚ್ಚಿಗೆ ಟೈಮಿಲ್ಲ ! ರಿಸರ್ಚಿನ ರಿಸಲ್ಟಿಗೆ ಕಾದರೆ ಕೆಲಸ ಇಲ್ಲ. ಕೆಲ್ಸಕ್ಕೆ ಹೋದರೆ ರಿಸರ್ಚಿಗೆ ಬರಲಾಗುವುದಿಲ್ಲ !
Z : tough.
ನಾನು : ಇನ್ನೇನ್ ಮತ್ತೆ ! ನಾನು ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ...
Z : ಬಾ...
ನಾನು : ಏನಪ್ಪಾ ಅಂದ್ರೆ - ರಿಸರ್ಚಿಲ್ಲದೇ ಬರಿ ಹಣಕ್ಕೋಸ್ಕರ ದುಡಿಯೋಕಿಂತ, ರಿಸರ್ಚಿಗೆ ಪ್ರೋತ್ಸಾಹ ಕೊಡುವ ಕೆಲಸಕ್ಕೆ ಸೇರ್ಕೊಳ್ಳೋದು ವಾಸಿ ಅಂತ.
Z : ಭೇಷ್...ಕೆಟ್ಟಿರೋ ತಲೆ ಕೂಡಾ ಒಳ್ಳೆ decisions ತೆಗೆದುಕೊಳ್ಳಬಹುದು ಅಂತ ಇವತ್ತು ಗೊತ್ತಾಯ್ತು ನೋಡು !
ನಾನು : ಸುಮ್ನಿದ್ರೆ ಸರಿ ನೀನು !
Z : ಹೆಹೆ...just joking ! ನೋಡು, at the end of everything, you should not regret what you did.
ನಾನು : I dont think I will regret anything. Decision making is a tough task, but not impossible.
Z : ಹೌದು. ಈಗ, ಸುಮ್ನೆ ಇದ್ಬಿಡು. ಮತ್ತೆ ಇದೇ ವಿಷ್ಯ ನ ಯೋಚನೆ ಮಾಡಿ, ಆಮೇಲೆ "ಹಿಂಗ್ ಮಾಡಿದ್ರೆ ಹೆಂಗೆ ?" ಅಂತ ನನ್ನ ಬಂದು ಕೇಳಬೇಡ !
ನಾನು : ಗ್ರ್ರ್ರ್ರ್ರ್ರ್ರ್ರ್ರ್ !!!
Z : ನೀನು ಎಷ್ಟೇ ಕೂಗಿದರೂ, ತಿಪ್ಪರ್ಲಾಗ ಹಾಕಿದರೂ, ಇದಕ್ಕಿಂತಾ suitable and feasible solution ಸಿಕ್ಕಲ್ಲ, ತಿಳ್ಕೋ !
ನಾನು :ಹಂಗಂತಿಯಾ ?
Z : ಯೆಸ್.
ನಾನು : ಓಕೆ.ಇಷ್ಟರ ಮಧ್ಯದಲ್ಲಿ ಒಂದು ವಿಷಯ ಹೇಳೋದೇ ಮರ್ತೋಗಿತ್ತು. ಇದು ನಮ್ಮಿಬ್ಬರ 75th phone call-u.I dont know whether we should celebrate or not.
Z : Recession period ಈಗ. ಆದ್ದರಿಂದ, ಸುಮ್ನೆ ಇದ್ದುಬಿಡೋಣ. ಅಪ್ಪಿ ತಪ್ಪಿ ಏನಾದ್ರೂ century ಆದರೆ, ಆಗ ಯೋಚನೆ ಮಾಡೋಣ.
ನಾನು : Done !
Thursday, January 22, 2009
ಹೀಗೊಂದು ಅರ್ಥಪೂರ್ಣ ಸಂಜೆ
Z : ಅರ್ಥ ಯಾರು and ಪೂರ್ಣ ಎಲ್ಲಿದೆ?
ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.
Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.
ನಾನು :ಅರ್ಥ of ಸಂಜೆ depends on the mindset and temperament of the person.
Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?
ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.
Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?
ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.
Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.
ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.
Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?
ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.
Z : From the point of view of ದೇಶಭಕ್ತಿ ?
ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....
Z : match stick ಅಂತಿಯಾ ?
ನಾನು : ಹೂಂ....
Z : ಆಮೇಲೆ ?
ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.
Z : ಹಾ ?
ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.
Z : fruit salad ಅನ್ನು.
ನಾನು : ಹೂಂ...with ice cream-u.
Z : ಆಮೇಲೆ ?
ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.
Z : ಸದ್ಯ ಈಗ್ಲಾದ್ರೂ ಆಯ್ತಲ್ಲ...
ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.
Z : ಯಪ್ಪಾ !!!
ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!
Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.
ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.
Z : what it eez ?
ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.
Z : ಆಹಾ !!!
ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.
Z : ಹೊಡುದ್ಲು jackpot ನ.
ನಾನು : ಹೆ ಹೆ....ಹೆಂಗೆ ?
Z : ಸೂಪರ್. ಆಮೇಲೆ ?
ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..
Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?
ನಾನು : ಇಲ್ಲ..ಭೂಮಿ ಮೇಲೆ ಇದ್ದೆ.
Z : ಗೂಡ್ !!ಆಮೇಲೆ ?
ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .
Z : ಒಂದು ವರ್ಷ ಬಿಟ್ಟು ?
ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.
Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.
ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.
Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.
ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?
Z : ಕಿಲಾಡಿ ;-)
ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !
Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....
ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !
ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.
Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.
ನಾನು :ಅರ್ಥ of ಸಂಜೆ depends on the mindset and temperament of the person.
Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?
ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.
Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?
ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.
Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.
ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.
Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?
ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.
Z : From the point of view of ದೇಶಭಕ್ತಿ ?
ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....
Z : match stick ಅಂತಿಯಾ ?
ನಾನು : ಹೂಂ....
Z : ಆಮೇಲೆ ?
ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.
Z : ಹಾ ?
ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.
Z : fruit salad ಅನ್ನು.
ನಾನು : ಹೂಂ...with ice cream-u.
Z : ಆಮೇಲೆ ?
ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.
Z : ಸದ್ಯ ಈಗ್ಲಾದ್ರೂ ಆಯ್ತಲ್ಲ...
ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.
Z : ಯಪ್ಪಾ !!!
ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!
Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.
ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.
Z : what it eez ?
ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.
Z : ಆಹಾ !!!
ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.
Z : ಹೊಡುದ್ಲು jackpot ನ.
ನಾನು : ಹೆ ಹೆ....ಹೆಂಗೆ ?
Z : ಸೂಪರ್. ಆಮೇಲೆ ?
ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..
Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?
ನಾನು : ಇಲ್ಲ..ಭೂಮಿ ಮೇಲೆ ಇದ್ದೆ.
Z : ಗೂಡ್ !!ಆಮೇಲೆ ?
ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .
Z : ಒಂದು ವರ್ಷ ಬಿಟ್ಟು ?
ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.
Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.
ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.
Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.
ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?
Z : ಕಿಲಾಡಿ ;-)
ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !
Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....
ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !
Sunday, November 30, 2008
Are we Republic anymore ????????
ನಾನು : ಒಬ್ಬಳೇ ಹೋಗ್ತಿಯಾ ಅಂತ ಕೇಳಿದರು ಅಮ್ಮ. ಜೀವನದಲ್ಲಿ ಮೊದಲನೇ ಸರ್ತಿ ಮನೆ ಬಿಟ್ಟು ಹೊರಗೆ ಹೋಗ್ತಿರೋ ಹಾಗೆ.
Z : ಇನ್ನೇನ್ ಮತ್ತೆ. ವಿದ್ಯಮಾನಗಳು, ವಾರ್ತೆಗಳಿಂದ ಏನು ಕಡಿಮೆ ಗಾಬ್ರಿ ಆಗಿರತ್ತ ? ನೀನೇನಂದೆ ?
ನಾನು : ಆಗಿದ್ದು ಇಷ್ಟು. ನಾನು ಕಂಪನಿಯಿಂದ ಕಳಿಸಬೇಕಿದ್ದ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಸೆಲೆಕ್ಟ್ ಮಾಡಲು ಜಯನಗರಕ್ಕೆ ಹೋಗಬೇಕಿತ್ತು. ಹೊರಗೆ ಭಯಂಕರ (ನನಗೆ ಮಾತ್ರ) ಚಳಿ. ಆದ್ರೆ I had to go.
ಅಮ್ಮ : ಅಣ್ಣನಿಗೆ ಫೋನ್ ಮಾಡು. ಕಾರ್ ನಲ್ಲಿ ಹೋಗು. ಒಬ್ಬೊಬ್ಬ್ಳೇ ಅಲಿಬೇಡಾ. ಪ್ಲೀಸ್.
ನಾನು : ಯಾಕೆ ?
ಅಮ್ಮ: ನೆಕ್ಸ್ಟ್ ಟಾರ್ಗೆಟ್ಟ್ ಬೆಂಗಳೂರು...
ನಾನು : ಶುಭ ನುಡಿ.
ಅಮ್ಮ: ಹೇಗ್ ನುಡ್ಯಕ್ಕಾಗತ್ತೆ ? ನಿಂಗೇನ್ ಗೊತ್ತು ನಮ್ ಯೋಚ್ನೆ ?
ನಾನು : ಯೋಚ್ನೆ ಮಾಡ್ಬೇಡ. ನಿನಗೆ ತೃಪ್ತಿ ಆಗತ್ತೆ ಅಂದ್ರೆ ಹತ್ತ್ ಹತ್ತ್ ನಿಮಿಷಕ್ಕೂ ಫೋನ್ ಮಾಡ್ಲಾ ?
ಅಮ್ಮ: ಅವೆಲ್ಲಾ ಬೇಡ. ನನಗೆ ಧೈರ್ಯ ಇದೆ. ಆದ್ರೂ ಈ ಚಳಿ ಲಿ ಹೋಗ್ಬೇಕಾ ?
ನಾನು : ಸಿಯಾಚಿನ್ ಗ್ಲೇಸಿಯರ್ ನಲ್ಲಿ ಟೆಂಪೆರೇಚರ್ರು ಮೈನಸ್ ೩೦ ಇರತ್ತೆ. ಅಲ್ಲಿ ನಮ್ಮ ವೀರ ಯೋಧರು ಬದುಕ್ಕೊಂಡು ದೇಶ ಕಾಯ್ತಿಲ್ವಾ ಇಲ್ಲೇನ್ ಚಳಿ ಮಹಾ..ನಾನ್ ಹೋಗ್ಬರ್ತಿನಿ.
ಅಮ್ಮ : ಹಿಂಗೆಲ್ಲಾ ಹೇಳಿದ್ರೆ ನಾನ್ ನಿನ್ನ ಕಳ್ಸ್ತಿನಿ ಅಂತ ಅಂದುಕೊಂಡಿದ್ಯ ?ಪ್ಲೀಸ್ ಸ್ವಲ್ಪ ದಿನ ಮನೇಲಿ ಇರ್ಬಾರ್ದ ?
ನಾನು : ಏನಾಗಲ್ಲಮ್ಮ...ಹೆದ್ರುಕೋಬೇಡ, ಪ್ಲೀಸ್ !
ಅಮ್ಮ: ಸರಿ ಏನಾದ್ರೂ ಮಾಡ್ಕೋ.
Z : ರಾಮ !
ನಾನು : ಆವಾಗ ಹಾಗ್ ಹೇಳಿ ಮನೆಯಿಂದ ಹೊರಗ್ ಬರೋದೇನೋ ಬಂದುಬಿಟ್ಟೆ. ಆದ್ರೆ ಬಂದ್ ಮೇಲೆ ಒಳಗೆ ಒಂಥರಾ ಭಯ ಶುರುವಾಯ್ತು. ಜಯನಗರದಲ್ಲಿ ನಾನು ಬಸ್ ಸ್ಟಾಪ್ ನಲ್ಲಿರೋವಾಗ ಸಡನ್ನಾಗಿ ಯಾರಾದ್ರು ಗುಂಡು ಹಾರಿಸಿಬಿಟ್ಟರೆ ? ಬಸ್ ನಲ್ಲೇ ಯಾರಾದ್ರೂ ಏನಾದ್ರು ಮಾಡಿಬಿಟ್ಟರೆ ? ಕಾಂಪ್ಲೆಕ್ಸ್ ಬ್ಲಾಸ್ಟ್ ಆದರೆ ? ಏನಿದು ಕ್ಷಣ ಕ್ಷಣಕ್ಕೂ ಇಷ್ಟೋಂದು uncertainty ? ಎಲೆಕ್ಟ್ರಾನ್ ( electron) ಜೀವನ ವಾಸಿ ಅನ್ನಿಸ್ತು ನನಗೆ ನನ್ನ ಜೀವನ compare ಮಾಡಿದ್ರೆ.
Z : ನಿಜ.
ನಾನು : ಮುಂಬೈ ನಲ್ಲಿ ನಡೆದ ಆ ಮಾರಣ ಹೋಮದ ಶಾಕ್ ಇಂದ ನಾನಂತೂ ಇನ್ನೂ ಹೊರಬಂದಿಲ್ಲ. ಅಲ್ಲಾ...ನಮ್ಮ ದೇಶಕ್ಕೆ ಹೀಗೂ ಒಂದು ದಾಳಿ ನಡೆಯಲಿದೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಪ್ರತಿಷ್ಟೆ, ಗೌರವ ಹಾಗೂ ಪ್ರೀತಿಪಾತ್ರವಾದ ಮುಂಬೈಯ ಮೇಲೆ ಇಂತಹಾ ಧಾಳಿಯೇ ? ಗೇಟ್ ವೇ ಆಫ್ ಇಂಡಿಯಾ ಭಯೋತ್ಪಾದಕರಿಗೆ ಹೆಬ್ಬಾಗಿಲಾಯ್ತೆ ?
Z : ಅನ್ಯಾಯ ಇದು. ಅಲ್ಲಾ...ಈ ಘಟನೆಯ ಉದ್ದೇಶ ಏನೂ ಅಂತ ?
ನಾನು : ಉದ್ದೇಷ ಅಸ್ಪಷ್ಟ . ರಾಜಕೀಯವೋ, ಮ(ದಾ)ತಾಂಧತೆಯೋ, ಜೆಹಾದ್ ಓ, ಭಯೋತ್ಪಾದನೆಯೋ, ಏನೋ ಎಂತೋ....
Z : ಆದ್ರೂ...massive attack .
ನಾನು : ಹೂ ಮತ್ತೆ. If they so much wanted to grab the world's attention, was there no way other than mass destruction ?
Z : ಹಾಗಲ್ಲ head ruled, ಇಂತಹ ಜನಕ್ಕೆ ಒಳ್ಳೇದು ಕೆಟ್ಟದ್ದು ಅನ್ನೋ ಪರಿಲಕ್ಪನೆ ಸರಿ ಇಲ್ಲ ಅನ್ನಿಸತ್ತೆ. fundamental error ಇದು.
ನಾನು : ಇರ್ಬಹುದು. ಆದ್ರೆ ಇಲ್ಲಿ ನಮ್ಮ ತಪ್ಪು ಹೆಚ್ಚಿದೆ .
Z : how can you make a statement like this ?
ನಾನು : That is because it is the truth. ನೋಡು...ಪ್ರಾಬ್ಲೆಮ್ ಶುರುವಾಗಿದ್ದು ಮುಂಬೈ ನಲ್ಲಿ ಅಲ್ಲ. ಪೂರ್ತಿ ಪಶ್ಚಿಮ ಕರಾವಳಿ ಲಿ. ದಿನಕ್ಕೆ ಕರಾವಳಿಯಿಂದ ಹೋಗುವ/ ಬರುವ ದೋಣಿಗಳ ಲೆಕ್ಕ ಸರಿಯಿರುವುದಿಲ್ಲ. ಕಸ್ಟಂ ಇಲಾಖೆಯ ಬಗ್ಗೆ ನಾನು ಮಾತಾಡದಿರುವುದು ಒಳಿತು. ಕಳೆದು ಹೋದ ದೋಣಿಗಳ ಬಗ್ಗೆ ತನಿಖೆ....ಬೇಡ ಅಲ್ಲ ಇವೆಲ್ಲ ಮಾತು ? ಕ್ಲೀಷೆ ಅನ್ಸತ್ತೆ.
Z : ಹು. ಆದ್ರೂ ನೆನ್ನೆ ಅಣ್ಣ ಹೇಳ್ತಿದ್ರಲ್ಲ...ನಮಗೆ " owningness " ಇಲ್ಲಾ ಅಂತ. ಅದು ನಿಜ ಅನ್ನಿಸತ್ತೆ. We don’t own over country at all. We own our property, we own our caste, creed. ನಮ್ಮ ಜಾತಿ, ಮತ, ಧರ್ಮಕ್ಕಿಂತಾ ಮೇಲೆ ನಾವಿರುವ ಈ ದೇಶ ನಮ್ಮದು ಅಂತ ನಮಗೆ ಅನ್ನಿಸಲ್ಲ. ಅದೇ ತೊಂದರೆ. ಲಂಚ ತಗೊಳ್ಳೋವಾಗ ನಮಗೆ ನಾವು ದೇಶಕ್ಕೆಮಾಡ್ತಿರೋ ದ್ರೋಹ ನೆನ್ಪಾಗಲ್ಲ. ಒಬ್ಬ ಸಮಾಜ ಘಾತುಕನನ್ನು ಹಾಗೇ ಬಿಟ್ಟರೆ ಅದರಿಂದ ಪ್ರಜೆಗಳ ಭದ್ರತೆಗೆ ಆಗುವ ಅಪಾಯದ ಅರಿವಿಲ್ಲ. ಪಾಸ್ಪೋರ್ಟೀಗೆ ನಮ್ಮ ದೇಶದ ಗುರುತು ಬೇಕು, ತಿಂದು ಕುಡಿದು ಸ್ವೇಚ್ಛೆಯಿಂಡ ತಿರುಗಾಡಲು ಭಾರತವೇ ಬೇಕು . This is seriously disgusting.
The most disappointing thing is- Our county declares itself " Sovereign Socialist Secular Democratic Republic" . ಯಾವ್ದಾದ್ರು ಒಂದು ಶಬ್ದನ ಅರ್ಥ ಮಾಡ್ಕೊಂಡಿದಾರಾ ಜನ ? ಹಾ ? ಅಥ್ವಾ ಆ ಶಬ್ದಗಳ ಥರ ನಡ್ಕೊಂಡಿದಾರ ರಾಜಕಾರಿಣಿಗಳು ? This attack is a blow to our Sovereignty. It is a black mark on socialism and the act is dead opposite to secularism. With democracy being a business...are we a Republic anymore ???????????????????????
ನಾನು : ಇನ್ನೊಂದು ಅತೀ ಸೀರಿಯಸ್ ವಿಷಯ ಇದೆ. ದೇಶದಲ್ಲಿ ಇರುವ ಅನ್ಯ ದೇಶೀಯರನನ್ನು ನಾವು ಸರಿಯಾಗಿ ಮಾನಿಟರ್ ಮಾಡ್ತಿಲ್ಲ. Cricket match ನೊಡಲು ಬರುವ ಅನ್ಯ ದೇಶೀಯಯರು ಭಾರತ ಬಿಟ್ಟು ಹೋದ್ರಾ ? ಗೊತ್ತಿಲ್ಲ. ಸರಿಯಾದ ಸಮಯದಲ್ಲಿ ವೀಸಾ ರೆನ್ಯೂ ಮಾಡದವರ ಮೇಲೆ ಕ್ರಮ ಜರುಗಿಸಲಾಗತ್ತಾ ? ಗೊತ್ತಿಲ್ಲ. ಎಲ್ಲದಕ್ಕು ನಮ್ಮ ದೇಶದಲ್ಲಿ ಒಂದು ದರಿದ್ರ ಉಡಾಫೆ. ಅಷ್ಟೆ. ಆಮೇಲೆ ಇಂತಹಾ ದಾಳಿಗಳಿಂದ ನಾವು ನಿದ್ದೆಯಿಂದ ಎದ್ದು, ನಮ್ಮ ಕಮಾಂಡೋಸ್ ಗಳನ್ನ ಬಿಟ್ಟು ಕಾರ್ಯಾಚರಣೆಯಲ್ಲಿ ಕೆಲ ಸಾವು ನೋವು ವೀರಮರಣಗಳಾದ ಮೇಲೆ, ನಮ್ಮ ವ್ಯವಸ್ಥೆಯ ಧಣಿಗಳ ತಲೆಯಲ್ಲಿ tube light on ಆಗತ್ತೆ. ಓಹ್...ತಪ್ಪಾಗಿದ್ದು ಇಲ್ಲಿ ಅಂತ. ಛೆ...ಧಿಕ್ಕಾರ ನಮ್ಮ ವ್ಯವಸ್ಥೆಗೆ.ನಮ್ಮ ವೀರ ಯೋಧರಿಗೆ ಭಾವಪೂರ್ಣ ಅಶ್ರುತರ್ಪಣ.
ನಮ್ಮ ದೇಶದವರು ಸಣ್ಣ ಸಣ್ಣ ಕ್ಲೂ ನೂ ಸೀರಿಯಸ್ಸಾಗಿ ತಗೊಳ್ಳೋ ವರ್ಗು ಉದ್ಧಾರ ಆಗಲ್ಲ Z.
Z : ಕರೆಕ್ಟು. ಆದ್ರೆ ನೀನು ಇನ್ನೊಂದು ವಿಷಯ ನ observe ಮಾಡಿದ್ಯಾ ? ಅಣ್ಣ point out ಮಾಡಿದ್ರಲ್ಲಾ ?
ನಾನು : ಏನು ?
Z : ಭಾರತದ ಪಾಪ್ಯುಲೇಷನ್ ಈಗ ಎಷ್ಟು ?
ನಾನು : 1132 million ಅನ್ನತ್ತೆ ವೆಬ್ ಸೈಟು.
Z :ಈ ಪಾಪ್ಯುಲೇಷನ್ ಗೆ ತಕ್ಕ ratio ನಲ್ಲಿ police and armed forces ಇದೆಯಾ ?
ನಾನು : ????????????????????
Z : ಇಲ್ಲ. ಸತ್ಯ ಒಪ್ಕೋ.
ನಾನು : ಹ್ಮ್ಮ್ಮ್
Z : ನೋಡು, ನಾವಿಲ್ಲಿ ಕೋಟ್ಯಂತರ ಜನ ಇದ್ದೀವಿ. ಅದರೆ ಸೈನ್ಯ ಇರೋದು ಕೆಲವು ಸಾವಿರ ಮಾತ್ರ. Its a dangerous difference in the order of magnitude. ಪಂಜಾಬ್ ನವರು ಹೋರಾಡ್ತಾರೆ...ಕೊಡವರು ಇದ್ದಾರೆ ಹೋರಾಡೋಕೆ ಅಂತ ದೇಶದ ಬಹಳ ಜನ ಸುಮ್ನೆ ಕೂತಿರ್ತಾರೆ. ಈಗ್ಲೂ ಸುಮ್ನೆ ಕೂತಿದಾರೆ. ನೀವೆಲ್ಲ ದಯವಿಟ್ಟು ಈ ಆರ್ಟಿಕಲ್ ನ ಓದಿ.
ಬೇರೆ ಏನು ಕೆಲ್ಸ ಸಿಕ್ಕಲಿಲ್ಲ ಅಂತ army ಸೇರೋ ಅಂಥಾ hopeless ಸ್ಥಿತಿ ಗೆ ತರಬಾರದು ನಾವು ನಮ್ಮ ದೇಶ ನ. ನಮ್ಮ ದೇಶ ಅಂತ ಒಂದಿದ್ದ್ರೆ ನೆ ನಾವು ಅಲ್ವಾ ? ತಂದೆ ತಾಯಂದ್ರು ಈಗ ಜಾಣರಾಗದೇ ಇದ್ರೆ ಮುಂದೆ inevitable ಆಗಿ " ಮನೆಯಿಂದ ಒಬ್ಬ ಸೈನಿಕ " ಅಂತ ಹೋಗ್ಲೇ ಬೇಕಾಗತ್ತೆ. ಬೇರೆ ದಾರಿ ಇರಲ್ಲ. ಅದರ ಬದ್ಲು ಮಕ್ಕಳಲ್ಲಿ ಮೊದಲು ದೇಶಭಕ್ತಿ ಭಾವನೆ ತುಂಬಿಸಿ ಅವ್ರನ್ನ ದೇಶಕ್ಕೆ ಹೋರಾಡೋ ಹಾಗೆ ಪ್ರೇರೇಪಿಸಬೇಕು. Atleast ನಾವೆ ನಮ್ಮನ್ನು defend ಮಾಡಿಕೊಳ್ಳುವ ಮಟ್ಟಿಗಾದರೂ ಬೆಳೆಸಬೇಕು. moreover, ಸೈನಿಕ ಅಂದ ತಕ್ಷಣ ಎಲ್ಲರು ಬಾರ್ಡರ್ ನಲ್ಲೇ ಇರ್ಬೇಕು ಅಂತ ಇಲ್ಲ. ಅದರಲ್ಲಿ ತುಂಬಾ ವಿಭಾಗಗಳಿರತ್ವೆ. ಅದಕ್ಕೆ distribute ಮಾಡ್ಬೇಕು ನಮ್ಮ ಜನಗಳನ್ನ. We have to fill in the gap. ಸಮಯ ಬಂದ್ರೆ ಪ್ರಾಣದ ಹಂಗು ತೊರೆದು ಹೋರಾಡೋ ಅಂಥಾ ಒಂದು ಮನೋಭಾವ ನ ಬೆಳೆಸಿಕೊಳ್ಳಬೇಕು. ಆ ಸಮಯ ಬರದೇ ಇರೋ ಹಾಗೆ vigilant ಆಗಿದ್ದು ಕಂಟ್ರೋಲ್ ಗೆ ತರ್ಬೇಕು ಪರಿಸ್ಥಿತಿ ನ. ತುರ್ತು ಪರಿಸ್ಥಿತಿನಲ್ಲಿ ಹೋರಾಡೋದು ಇದ್ದೇ ಇದೆ.
ನಾನು : I concur.
Z : ನಾನು ನೀನು ಅದ್ಯಾರಿಗೆ ಏನ್ ಅನ್ಯಾಯ ಮಾಡಿದ್ವೋ..ಆ ಪಾಪಕ್ಕೆ ಶಿಕ್ಷೆಯಾಗಿ ದೇವರು ನಮಗೆ ಬುದ್ಧಿ ಮಾತ್ರ ಕೊಟ್ಟ. ಶಕ್ತಿ ಕೊಡಲಿಲ್ಲ. ಮೋಸ ಆಗಿದೆ ನಮ್ಮಿಬ್ಬರಿಗೆ. ದೇವರಿಂದಲೇ !! ನಮ್ಮ ಕೈಲಿ ನಿಜ್ವಾಗ್ಲು ಆ ಶಕ್ತಿ ಇದ್ದಿದ್ದರೆ ನಾವು ಖಂಡಿತಾ ಆರ್ಮಿ ಸೇರ್ತಿದ್ವಿ. ನಮ್ಮ ತಂದೆ ಗೆ ಆರ್ಮಿ ಸೇರೋ ಆಸೆ ಇತ್ತು. ಆದ್ರೆ ನಮ್ಮ ತಾತ ಬಿಡಲಿಲ್ಲ. ನಮಗೆ ಸೇರ್ಬೇಕು ಅಂತ ಆಸೆ ಇದ್ರು, ಮನೇಲಿ ಒಪ್ಪಿದ್ರೂ ಇಲ್ಲಿ ದೇವರು ಒಪ್ಪಲಿಲ್ಲ ! Man proposes God disposes ಅನ್ನೋ ಗಾದೆಯ ಅತಿ ವಿಡಂಬನಾತ್ಮಕ ಉದಾಹರಣೆ ಬೇಕು ಪ್ರಪಂಚದಲ್ಲಿ ಅಂದ್ರೆ ಅದು ನಾವೆ.
ನಾನು : ನೆನಪಿಸಬೇಡ...ರಕ್ತ ಕುದಿಯತ್ತೆ.
Z :ನಮ್ಮ helplessness ಮೇಲೆ ನನಗೆ ಜಿಗುಪ್ಸೆ ಬರ್ತಿದೆ. ಕೆಲವರಿಗೆ ಶಕ್ತಿ ಇರತ್ತೆ, ಆಸೆ ನೆ ಇರಲ್ಲ. ಇನ್ನು ನಮ್ಮಂಥವರಿಗೆ ಆಸೆ ಇರತ್ತೆ, ಶಕ್ತಿ ಇರಲ್ಲ.
ನಾನು : ಬೇಡಾ......
Z : ಓಕೆ. coming back to the discussion, ಈಗ ನಮ್ಮ ದೇಶದ ಈ ಅತಂತ್ರ ಸ್ಥಿತಿ ಗೆ ನಾವೇ ಜವಾಬ್ದಾರರು. Where does the buck stop ? ಅಂತ ಕೂತ್ಕೊಂಡು ತಮಾಷೆ ನೋಡೊದನ್ನ ಬಿಟ್ಟು for once, ನಾವು ಎದ್ದು ಹೋರಾಡ್ಬೇಕು. ನಮ್ಮ ಕೈಯಲ್ಲಿ ಎಷ್ಟಾಗತ್ತೆ ಅಷ್ಟು, ಹೇಗಾಗತ್ತೆ ಹಾಗೆ, ಈ ದರಿದ್ರ ವ್ಯವಸ್ಥೆ ಮತ್ತು ಈ ಅಮಾನುಷ ಭಯೋತ್ಪಾದನೆ ವಿರುದ್ಧ ಹೋರಾಡ್ಬೇಕು. ನಾನಂತೂ ಹೀಗೆ ಅಂದುಕೊಂಡೀದಿನಿ. ನಮಗೆ ಮೋಸ ಆಗಿದೆ ನಿಜ. ಹಾಗಂತ ನಾನಂತೂ ಸುಮ್ಮನಿರಲ್ಲ. ನನ್ನ ಇರೋ ಶಕ್ತಿ ಬಳಸಿಯೇ ಈ ವ್ಯವಸ್ಥೆಯ , ಭಯೋತ್ಪಾದನೆ ವಿರುದ್ಧ ಹೋರಾಡ್ತಿನಿ.
I seriously think this event marks the beginning of a revolution, a revolution against a stinking system, revolution against terrorism. ಅಲ್ವಾ ?
Z : ಇನ್ನೇನ್ ಮತ್ತೆ. ವಿದ್ಯಮಾನಗಳು, ವಾರ್ತೆಗಳಿಂದ ಏನು ಕಡಿಮೆ ಗಾಬ್ರಿ ಆಗಿರತ್ತ ? ನೀನೇನಂದೆ ?
ನಾನು : ಆಗಿದ್ದು ಇಷ್ಟು. ನಾನು ಕಂಪನಿಯಿಂದ ಕಳಿಸಬೇಕಿದ್ದ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಸೆಲೆಕ್ಟ್ ಮಾಡಲು ಜಯನಗರಕ್ಕೆ ಹೋಗಬೇಕಿತ್ತು. ಹೊರಗೆ ಭಯಂಕರ (ನನಗೆ ಮಾತ್ರ) ಚಳಿ. ಆದ್ರೆ I had to go.
ಅಮ್ಮ : ಅಣ್ಣನಿಗೆ ಫೋನ್ ಮಾಡು. ಕಾರ್ ನಲ್ಲಿ ಹೋಗು. ಒಬ್ಬೊಬ್ಬ್ಳೇ ಅಲಿಬೇಡಾ. ಪ್ಲೀಸ್.
ನಾನು : ಯಾಕೆ ?
ಅಮ್ಮ: ನೆಕ್ಸ್ಟ್ ಟಾರ್ಗೆಟ್ಟ್ ಬೆಂಗಳೂರು...
ನಾನು : ಶುಭ ನುಡಿ.
ಅಮ್ಮ: ಹೇಗ್ ನುಡ್ಯಕ್ಕಾಗತ್ತೆ ? ನಿಂಗೇನ್ ಗೊತ್ತು ನಮ್ ಯೋಚ್ನೆ ?
ನಾನು : ಯೋಚ್ನೆ ಮಾಡ್ಬೇಡ. ನಿನಗೆ ತೃಪ್ತಿ ಆಗತ್ತೆ ಅಂದ್ರೆ ಹತ್ತ್ ಹತ್ತ್ ನಿಮಿಷಕ್ಕೂ ಫೋನ್ ಮಾಡ್ಲಾ ?
ಅಮ್ಮ: ಅವೆಲ್ಲಾ ಬೇಡ. ನನಗೆ ಧೈರ್ಯ ಇದೆ. ಆದ್ರೂ ಈ ಚಳಿ ಲಿ ಹೋಗ್ಬೇಕಾ ?
ನಾನು : ಸಿಯಾಚಿನ್ ಗ್ಲೇಸಿಯರ್ ನಲ್ಲಿ ಟೆಂಪೆರೇಚರ್ರು ಮೈನಸ್ ೩೦ ಇರತ್ತೆ. ಅಲ್ಲಿ ನಮ್ಮ ವೀರ ಯೋಧರು ಬದುಕ್ಕೊಂಡು ದೇಶ ಕಾಯ್ತಿಲ್ವಾ ಇಲ್ಲೇನ್ ಚಳಿ ಮಹಾ..ನಾನ್ ಹೋಗ್ಬರ್ತಿನಿ.
ಅಮ್ಮ : ಹಿಂಗೆಲ್ಲಾ ಹೇಳಿದ್ರೆ ನಾನ್ ನಿನ್ನ ಕಳ್ಸ್ತಿನಿ ಅಂತ ಅಂದುಕೊಂಡಿದ್ಯ ?ಪ್ಲೀಸ್ ಸ್ವಲ್ಪ ದಿನ ಮನೇಲಿ ಇರ್ಬಾರ್ದ ?
ನಾನು : ಏನಾಗಲ್ಲಮ್ಮ...ಹೆದ್ರುಕೋಬೇಡ, ಪ್ಲೀಸ್ !
ಅಮ್ಮ: ಸರಿ ಏನಾದ್ರೂ ಮಾಡ್ಕೋ.
Z : ರಾಮ !
ನಾನು : ಆವಾಗ ಹಾಗ್ ಹೇಳಿ ಮನೆಯಿಂದ ಹೊರಗ್ ಬರೋದೇನೋ ಬಂದುಬಿಟ್ಟೆ. ಆದ್ರೆ ಬಂದ್ ಮೇಲೆ ಒಳಗೆ ಒಂಥರಾ ಭಯ ಶುರುವಾಯ್ತು. ಜಯನಗರದಲ್ಲಿ ನಾನು ಬಸ್ ಸ್ಟಾಪ್ ನಲ್ಲಿರೋವಾಗ ಸಡನ್ನಾಗಿ ಯಾರಾದ್ರು ಗುಂಡು ಹಾರಿಸಿಬಿಟ್ಟರೆ ? ಬಸ್ ನಲ್ಲೇ ಯಾರಾದ್ರೂ ಏನಾದ್ರು ಮಾಡಿಬಿಟ್ಟರೆ ? ಕಾಂಪ್ಲೆಕ್ಸ್ ಬ್ಲಾಸ್ಟ್ ಆದರೆ ? ಏನಿದು ಕ್ಷಣ ಕ್ಷಣಕ್ಕೂ ಇಷ್ಟೋಂದು uncertainty ? ಎಲೆಕ್ಟ್ರಾನ್ ( electron) ಜೀವನ ವಾಸಿ ಅನ್ನಿಸ್ತು ನನಗೆ ನನ್ನ ಜೀವನ compare ಮಾಡಿದ್ರೆ.
Z : ನಿಜ.
ನಾನು : ಮುಂಬೈ ನಲ್ಲಿ ನಡೆದ ಆ ಮಾರಣ ಹೋಮದ ಶಾಕ್ ಇಂದ ನಾನಂತೂ ಇನ್ನೂ ಹೊರಬಂದಿಲ್ಲ. ಅಲ್ಲಾ...ನಮ್ಮ ದೇಶಕ್ಕೆ ಹೀಗೂ ಒಂದು ದಾಳಿ ನಡೆಯಲಿದೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಪ್ರತಿಷ್ಟೆ, ಗೌರವ ಹಾಗೂ ಪ್ರೀತಿಪಾತ್ರವಾದ ಮುಂಬೈಯ ಮೇಲೆ ಇಂತಹಾ ಧಾಳಿಯೇ ? ಗೇಟ್ ವೇ ಆಫ್ ಇಂಡಿಯಾ ಭಯೋತ್ಪಾದಕರಿಗೆ ಹೆಬ್ಬಾಗಿಲಾಯ್ತೆ ?
Z : ಅನ್ಯಾಯ ಇದು. ಅಲ್ಲಾ...ಈ ಘಟನೆಯ ಉದ್ದೇಶ ಏನೂ ಅಂತ ?
ನಾನು : ಉದ್ದೇಷ ಅಸ್ಪಷ್ಟ . ರಾಜಕೀಯವೋ, ಮ(ದಾ)ತಾಂಧತೆಯೋ, ಜೆಹಾದ್ ಓ, ಭಯೋತ್ಪಾದನೆಯೋ, ಏನೋ ಎಂತೋ....
Z : ಆದ್ರೂ...massive attack .
ನಾನು : ಹೂ ಮತ್ತೆ. If they so much wanted to grab the world's attention, was there no way other than mass destruction ?
Z : ಹಾಗಲ್ಲ head ruled, ಇಂತಹ ಜನಕ್ಕೆ ಒಳ್ಳೇದು ಕೆಟ್ಟದ್ದು ಅನ್ನೋ ಪರಿಲಕ್ಪನೆ ಸರಿ ಇಲ್ಲ ಅನ್ನಿಸತ್ತೆ. fundamental error ಇದು.
ನಾನು : ಇರ್ಬಹುದು. ಆದ್ರೆ ಇಲ್ಲಿ ನಮ್ಮ ತಪ್ಪು ಹೆಚ್ಚಿದೆ .
Z : how can you make a statement like this ?
ನಾನು : That is because it is the truth. ನೋಡು...ಪ್ರಾಬ್ಲೆಮ್ ಶುರುವಾಗಿದ್ದು ಮುಂಬೈ ನಲ್ಲಿ ಅಲ್ಲ. ಪೂರ್ತಿ ಪಶ್ಚಿಮ ಕರಾವಳಿ ಲಿ. ದಿನಕ್ಕೆ ಕರಾವಳಿಯಿಂದ ಹೋಗುವ/ ಬರುವ ದೋಣಿಗಳ ಲೆಕ್ಕ ಸರಿಯಿರುವುದಿಲ್ಲ. ಕಸ್ಟಂ ಇಲಾಖೆಯ ಬಗ್ಗೆ ನಾನು ಮಾತಾಡದಿರುವುದು ಒಳಿತು. ಕಳೆದು ಹೋದ ದೋಣಿಗಳ ಬಗ್ಗೆ ತನಿಖೆ....ಬೇಡ ಅಲ್ಲ ಇವೆಲ್ಲ ಮಾತು ? ಕ್ಲೀಷೆ ಅನ್ಸತ್ತೆ.
Z : ಹು. ಆದ್ರೂ ನೆನ್ನೆ ಅಣ್ಣ ಹೇಳ್ತಿದ್ರಲ್ಲ...ನಮಗೆ " owningness " ಇಲ್ಲಾ ಅಂತ. ಅದು ನಿಜ ಅನ್ನಿಸತ್ತೆ. We don’t own over country at all. We own our property, we own our caste, creed. ನಮ್ಮ ಜಾತಿ, ಮತ, ಧರ್ಮಕ್ಕಿಂತಾ ಮೇಲೆ ನಾವಿರುವ ಈ ದೇಶ ನಮ್ಮದು ಅಂತ ನಮಗೆ ಅನ್ನಿಸಲ್ಲ. ಅದೇ ತೊಂದರೆ. ಲಂಚ ತಗೊಳ್ಳೋವಾಗ ನಮಗೆ ನಾವು ದೇಶಕ್ಕೆಮಾಡ್ತಿರೋ ದ್ರೋಹ ನೆನ್ಪಾಗಲ್ಲ. ಒಬ್ಬ ಸಮಾಜ ಘಾತುಕನನ್ನು ಹಾಗೇ ಬಿಟ್ಟರೆ ಅದರಿಂದ ಪ್ರಜೆಗಳ ಭದ್ರತೆಗೆ ಆಗುವ ಅಪಾಯದ ಅರಿವಿಲ್ಲ. ಪಾಸ್ಪೋರ್ಟೀಗೆ ನಮ್ಮ ದೇಶದ ಗುರುತು ಬೇಕು, ತಿಂದು ಕುಡಿದು ಸ್ವೇಚ್ಛೆಯಿಂಡ ತಿರುಗಾಡಲು ಭಾರತವೇ ಬೇಕು . This is seriously disgusting.
The most disappointing thing is- Our county declares itself " Sovereign Socialist Secular Democratic Republic" . ಯಾವ್ದಾದ್ರು ಒಂದು ಶಬ್ದನ ಅರ್ಥ ಮಾಡ್ಕೊಂಡಿದಾರಾ ಜನ ? ಹಾ ? ಅಥ್ವಾ ಆ ಶಬ್ದಗಳ ಥರ ನಡ್ಕೊಂಡಿದಾರ ರಾಜಕಾರಿಣಿಗಳು ? This attack is a blow to our Sovereignty. It is a black mark on socialism and the act is dead opposite to secularism. With democracy being a business...are we a Republic anymore ???????????????????????
ನಾನು : ಇನ್ನೊಂದು ಅತೀ ಸೀರಿಯಸ್ ವಿಷಯ ಇದೆ. ದೇಶದಲ್ಲಿ ಇರುವ ಅನ್ಯ ದೇಶೀಯರನನ್ನು ನಾವು ಸರಿಯಾಗಿ ಮಾನಿಟರ್ ಮಾಡ್ತಿಲ್ಲ. Cricket match ನೊಡಲು ಬರುವ ಅನ್ಯ ದೇಶೀಯಯರು ಭಾರತ ಬಿಟ್ಟು ಹೋದ್ರಾ ? ಗೊತ್ತಿಲ್ಲ. ಸರಿಯಾದ ಸಮಯದಲ್ಲಿ ವೀಸಾ ರೆನ್ಯೂ ಮಾಡದವರ ಮೇಲೆ ಕ್ರಮ ಜರುಗಿಸಲಾಗತ್ತಾ ? ಗೊತ್ತಿಲ್ಲ. ಎಲ್ಲದಕ್ಕು ನಮ್ಮ ದೇಶದಲ್ಲಿ ಒಂದು ದರಿದ್ರ ಉಡಾಫೆ. ಅಷ್ಟೆ. ಆಮೇಲೆ ಇಂತಹಾ ದಾಳಿಗಳಿಂದ ನಾವು ನಿದ್ದೆಯಿಂದ ಎದ್ದು, ನಮ್ಮ ಕಮಾಂಡೋಸ್ ಗಳನ್ನ ಬಿಟ್ಟು ಕಾರ್ಯಾಚರಣೆಯಲ್ಲಿ ಕೆಲ ಸಾವು ನೋವು ವೀರಮರಣಗಳಾದ ಮೇಲೆ, ನಮ್ಮ ವ್ಯವಸ್ಥೆಯ ಧಣಿಗಳ ತಲೆಯಲ್ಲಿ tube light on ಆಗತ್ತೆ. ಓಹ್...ತಪ್ಪಾಗಿದ್ದು ಇಲ್ಲಿ ಅಂತ. ಛೆ...ಧಿಕ್ಕಾರ ನಮ್ಮ ವ್ಯವಸ್ಥೆಗೆ.ನಮ್ಮ ವೀರ ಯೋಧರಿಗೆ ಭಾವಪೂರ್ಣ ಅಶ್ರುತರ್ಪಣ.
ನಮ್ಮ ದೇಶದವರು ಸಣ್ಣ ಸಣ್ಣ ಕ್ಲೂ ನೂ ಸೀರಿಯಸ್ಸಾಗಿ ತಗೊಳ್ಳೋ ವರ್ಗು ಉದ್ಧಾರ ಆಗಲ್ಲ Z.
Z : ಕರೆಕ್ಟು. ಆದ್ರೆ ನೀನು ಇನ್ನೊಂದು ವಿಷಯ ನ observe ಮಾಡಿದ್ಯಾ ? ಅಣ್ಣ point out ಮಾಡಿದ್ರಲ್ಲಾ ?
ನಾನು : ಏನು ?
Z : ಭಾರತದ ಪಾಪ್ಯುಲೇಷನ್ ಈಗ ಎಷ್ಟು ?
ನಾನು : 1132 million ಅನ್ನತ್ತೆ ವೆಬ್ ಸೈಟು.
Z :ಈ ಪಾಪ್ಯುಲೇಷನ್ ಗೆ ತಕ್ಕ ratio ನಲ್ಲಿ police and armed forces ಇದೆಯಾ ?
ನಾನು : ????????????????????
Z : ಇಲ್ಲ. ಸತ್ಯ ಒಪ್ಕೋ.
ನಾನು : ಹ್ಮ್ಮ್ಮ್
Z : ನೋಡು, ನಾವಿಲ್ಲಿ ಕೋಟ್ಯಂತರ ಜನ ಇದ್ದೀವಿ. ಅದರೆ ಸೈನ್ಯ ಇರೋದು ಕೆಲವು ಸಾವಿರ ಮಾತ್ರ. Its a dangerous difference in the order of magnitude. ಪಂಜಾಬ್ ನವರು ಹೋರಾಡ್ತಾರೆ...ಕೊಡವರು ಇದ್ದಾರೆ ಹೋರಾಡೋಕೆ ಅಂತ ದೇಶದ ಬಹಳ ಜನ ಸುಮ್ನೆ ಕೂತಿರ್ತಾರೆ. ಈಗ್ಲೂ ಸುಮ್ನೆ ಕೂತಿದಾರೆ. ನೀವೆಲ್ಲ ದಯವಿಟ್ಟು ಈ ಆರ್ಟಿಕಲ್ ನ ಓದಿ.
ಬೇರೆ ಏನು ಕೆಲ್ಸ ಸಿಕ್ಕಲಿಲ್ಲ ಅಂತ army ಸೇರೋ ಅಂಥಾ hopeless ಸ್ಥಿತಿ ಗೆ ತರಬಾರದು ನಾವು ನಮ್ಮ ದೇಶ ನ. ನಮ್ಮ ದೇಶ ಅಂತ ಒಂದಿದ್ದ್ರೆ ನೆ ನಾವು ಅಲ್ವಾ ? ತಂದೆ ತಾಯಂದ್ರು ಈಗ ಜಾಣರಾಗದೇ ಇದ್ರೆ ಮುಂದೆ inevitable ಆಗಿ " ಮನೆಯಿಂದ ಒಬ್ಬ ಸೈನಿಕ " ಅಂತ ಹೋಗ್ಲೇ ಬೇಕಾಗತ್ತೆ. ಬೇರೆ ದಾರಿ ಇರಲ್ಲ. ಅದರ ಬದ್ಲು ಮಕ್ಕಳಲ್ಲಿ ಮೊದಲು ದೇಶಭಕ್ತಿ ಭಾವನೆ ತುಂಬಿಸಿ ಅವ್ರನ್ನ ದೇಶಕ್ಕೆ ಹೋರಾಡೋ ಹಾಗೆ ಪ್ರೇರೇಪಿಸಬೇಕು. Atleast ನಾವೆ ನಮ್ಮನ್ನು defend ಮಾಡಿಕೊಳ್ಳುವ ಮಟ್ಟಿಗಾದರೂ ಬೆಳೆಸಬೇಕು. moreover, ಸೈನಿಕ ಅಂದ ತಕ್ಷಣ ಎಲ್ಲರು ಬಾರ್ಡರ್ ನಲ್ಲೇ ಇರ್ಬೇಕು ಅಂತ ಇಲ್ಲ. ಅದರಲ್ಲಿ ತುಂಬಾ ವಿಭಾಗಗಳಿರತ್ವೆ. ಅದಕ್ಕೆ distribute ಮಾಡ್ಬೇಕು ನಮ್ಮ ಜನಗಳನ್ನ. We have to fill in the gap. ಸಮಯ ಬಂದ್ರೆ ಪ್ರಾಣದ ಹಂಗು ತೊರೆದು ಹೋರಾಡೋ ಅಂಥಾ ಒಂದು ಮನೋಭಾವ ನ ಬೆಳೆಸಿಕೊಳ್ಳಬೇಕು. ಆ ಸಮಯ ಬರದೇ ಇರೋ ಹಾಗೆ vigilant ಆಗಿದ್ದು ಕಂಟ್ರೋಲ್ ಗೆ ತರ್ಬೇಕು ಪರಿಸ್ಥಿತಿ ನ. ತುರ್ತು ಪರಿಸ್ಥಿತಿನಲ್ಲಿ ಹೋರಾಡೋದು ಇದ್ದೇ ಇದೆ.
ನಾನು : I concur.
Z : ನಾನು ನೀನು ಅದ್ಯಾರಿಗೆ ಏನ್ ಅನ್ಯಾಯ ಮಾಡಿದ್ವೋ..ಆ ಪಾಪಕ್ಕೆ ಶಿಕ್ಷೆಯಾಗಿ ದೇವರು ನಮಗೆ ಬುದ್ಧಿ ಮಾತ್ರ ಕೊಟ್ಟ. ಶಕ್ತಿ ಕೊಡಲಿಲ್ಲ. ಮೋಸ ಆಗಿದೆ ನಮ್ಮಿಬ್ಬರಿಗೆ. ದೇವರಿಂದಲೇ !! ನಮ್ಮ ಕೈಲಿ ನಿಜ್ವಾಗ್ಲು ಆ ಶಕ್ತಿ ಇದ್ದಿದ್ದರೆ ನಾವು ಖಂಡಿತಾ ಆರ್ಮಿ ಸೇರ್ತಿದ್ವಿ. ನಮ್ಮ ತಂದೆ ಗೆ ಆರ್ಮಿ ಸೇರೋ ಆಸೆ ಇತ್ತು. ಆದ್ರೆ ನಮ್ಮ ತಾತ ಬಿಡಲಿಲ್ಲ. ನಮಗೆ ಸೇರ್ಬೇಕು ಅಂತ ಆಸೆ ಇದ್ರು, ಮನೇಲಿ ಒಪ್ಪಿದ್ರೂ ಇಲ್ಲಿ ದೇವರು ಒಪ್ಪಲಿಲ್ಲ ! Man proposes God disposes ಅನ್ನೋ ಗಾದೆಯ ಅತಿ ವಿಡಂಬನಾತ್ಮಕ ಉದಾಹರಣೆ ಬೇಕು ಪ್ರಪಂಚದಲ್ಲಿ ಅಂದ್ರೆ ಅದು ನಾವೆ.
ನಾನು : ನೆನಪಿಸಬೇಡ...ರಕ್ತ ಕುದಿಯತ್ತೆ.
Z :ನಮ್ಮ helplessness ಮೇಲೆ ನನಗೆ ಜಿಗುಪ್ಸೆ ಬರ್ತಿದೆ. ಕೆಲವರಿಗೆ ಶಕ್ತಿ ಇರತ್ತೆ, ಆಸೆ ನೆ ಇರಲ್ಲ. ಇನ್ನು ನಮ್ಮಂಥವರಿಗೆ ಆಸೆ ಇರತ್ತೆ, ಶಕ್ತಿ ಇರಲ್ಲ.
ನಾನು : ಬೇಡಾ......
Z : ಓಕೆ. coming back to the discussion, ಈಗ ನಮ್ಮ ದೇಶದ ಈ ಅತಂತ್ರ ಸ್ಥಿತಿ ಗೆ ನಾವೇ ಜವಾಬ್ದಾರರು. Where does the buck stop ? ಅಂತ ಕೂತ್ಕೊಂಡು ತಮಾಷೆ ನೋಡೊದನ್ನ ಬಿಟ್ಟು for once, ನಾವು ಎದ್ದು ಹೋರಾಡ್ಬೇಕು. ನಮ್ಮ ಕೈಯಲ್ಲಿ ಎಷ್ಟಾಗತ್ತೆ ಅಷ್ಟು, ಹೇಗಾಗತ್ತೆ ಹಾಗೆ, ಈ ದರಿದ್ರ ವ್ಯವಸ್ಥೆ ಮತ್ತು ಈ ಅಮಾನುಷ ಭಯೋತ್ಪಾದನೆ ವಿರುದ್ಧ ಹೋರಾಡ್ಬೇಕು. ನಾನಂತೂ ಹೀಗೆ ಅಂದುಕೊಂಡೀದಿನಿ. ನಮಗೆ ಮೋಸ ಆಗಿದೆ ನಿಜ. ಹಾಗಂತ ನಾನಂತೂ ಸುಮ್ಮನಿರಲ್ಲ. ನನ್ನ ಇರೋ ಶಕ್ತಿ ಬಳಸಿಯೇ ಈ ವ್ಯವಸ್ಥೆಯ , ಭಯೋತ್ಪಾದನೆ ವಿರುದ್ಧ ಹೋರಾಡ್ತಿನಿ.
I seriously think this event marks the beginning of a revolution, a revolution against a stinking system, revolution against terrorism. ಅಲ್ವಾ ?
Tuesday, September 30, 2008
ನಾವು ಏನನ್ನು ಕಳೆದುಕೊಂಡಿದ್ದೇವೆ
ಕರ್ಮಕಾಂಡ ಪ್ರಭುಗಳು ಎರಡು ತಿಂಗಳ ನಂತರ ಬ್ಲಾಗಿಸಲು ಶುರುಮಾಡಿದ್ದಾರೆ. ತಮ್ಮ ತಲೆಯಲ್ಲಿ ಇಷ್ಟು ದಿನ ಕೊರೆಯುತ್ತಿದ್ದ ಹುಳುಗಳನ್ನು ಈಗ ನಮ್ಮ ತಲೆಗೆ ಬಿಡುವ ಮಹಾನ್ ಪುಣ್ಯಕಾರ್ಯ ಮಾಡಿದ್ದಾರೆ.
ಕರ್ಮಕಾಂಡ ಪ್ರಭುಗಳೆ, ನಿಮ್ಮ ಬ್ಲಾಗನ್ನು ನಾನೂ ಓದಿದೆ. ಬೆಂಗಳೂರಿನವರು ಕಥೆಗಳನ್ನು ಏಕೆ ಬರೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಖತ್ತಾಗಿದೆ. ಇದಕ್ಕೆ ನನ್ನ ಅನಿಸಿಕೆ ಇಷ್ಟು. ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ಏಕೆ ಹಾಕಲಿಲ್ಲ ಅಂತ ಆಮೇಲೆ ಹೇಳುವೆ.
ಹಳ್ಳಿಯವರ ಜೀವನದ ಬಗ್ಗೆ ನಾವು ಅನಭಿಜ್ಞರು. ಬರೀ ಟಿವಿ, ಪುಸ್ತಕದಿಂದ ಮಾತ್ರ ತಿಳಿದುಕೊಳ್ಳಬೇಕಷ್ಟೆ. ನಾವು ಗ್ರಾಮ ವಾಸ್ತವ್ಯ ಹೂಡಿ ಬರೆಯಲು ಸಾಧ್ಯವಾಗತ್ತೆಯಾದರೂ, ಮೂರು ದಿನಗಳಿಗಿಂತಾ ಹೆಚ್ಚಾಗಿ ಅಲ್ಲಿರಲಿಕ್ಕೆ ನಮ್ಮ ಐಷಾರಮಕ್ಕೆ ಒಗ್ಗಿದ ಮೈ ಬಿಡುವುದಿಲ್ಲ. ನೀವು ದೇಹ ದಂಡಿಸಲು ತಯಾರೋ ? ಹಾಗಿದ್ರೆ ಸೂಪರ್.
ಹಳ್ಳಿಯ ಜೀವನದ ತಿರುಳುಗಳನ್ನ ನಾನು ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಾ ಈಗೀಗ ಸಲ್ಪ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗನ್ನಿಸಿದು ಇಷ್ಟು : they live, we survive.
ನಾವು ಬದುಕುತ್ತಿಲ್ಲ, ಬದುಕಲು ಹೋರಾಡುತ್ತಿದ್ದೇವೆ. ಐಸ್ ಥಂಡರ್ ನಲ್ಲಿ ಕಾಫಿ ಕುಡಿಯುತ್ತಿರಬೇಕಾದರೆ ನಿಮಗೆ ಪಾರ್ಕಿಂಗ್ ಲಾಟಲ್ಲಿ ನಿಂತ ನಿಮ್ಮ ಪಲ್ಸರ್ ಬಗ್ಗೆ ಒಂಚೂರು ಭಯವಿಲ್ಲದಿದ್ದರೆ ನೀವು ಪರಮಸುಖಿ ಸಿಟಿಯುವಕ. ಜೆ.ಸಿ.ರೋಡಿನ ಜಂಕ್ಷನ್ನಲ್ಲಿ ನನ್ನ ಬದುಕಿನ ಗತಿಯೇನೆಂದು ನೀವು " ಹಾಗೇ ಸುಮ್ಮನೆ" ಯಾದರೂ ಯೋಚನೆ ಮಾಡಿರುತ್ತೀರಿ . ಪೆಟ್ರೋಲ್ ಬೆಲೆ ಹೆಚ್ಚಾಯ್ತೆಂದು, ಸಂಬಳದಲ್ಲಿ ಇನ್ನು ಉಳಿತಾಯ ಮಾಡುವುದು ಕಡಿಮೆಯಾಗಬಹುದೆಂದು ನೀವು ಒಂದ್ ಸರ್ತಿ ನೂ ಯೋಚ್ನೆ ಮಾಡಿಲ್ಲ ಅಂತ ನನಗೆ ಹೇಳ್ಬೇಡಿ.
ಹಾಗಂತ ಅನ್ಯ ಊರಿನವರು ಬದುಕಲು ಹೋರಾಟ ನಡೆಸುತ್ತಿಲ್ಲ ಅಂತ ಅಲ್ಲ, ಆದರೆ ಅದರ intensity ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಏನಾದರಾಗಲಿ, ಪ್ರಕೃತಿ ಮಾತೆ ಜೊತೆಗಿದ್ದಾಳೆ. ಅವರೆಂದೂ ಪ್ರಕೃತಿಗೆ ಅನ್ಯಾಯ ಮಾಡಿಲ್ಲ, ಅದಕ್ಕೆ ನ್ಯೂಟನ್ನಿನ ಮೂರನೆಯ ನಿಯಮವನ್ನು ಪ್ರಕೃತಿಯೂ ಅನುಸರಿಸಿದ್ದಾಳೆ .ಅವಳು ಅಲ್ಲಿ ಶಾಂತ ಸ್ವರೂಪಿ, ಚಿತ್ತಪ್ರಚೋದಕಿ. ಥರಥರದ ಹೊಸ ಕ್ರಿಯಾಶಕ್ತಿ ಪ್ರಚೋದಕ ಸಮಸ್ಯೆಗಳು ಅಲಲ್ಲಿ ಸಿಗುತ್ತವೆ, ಅದನ್ನು ಬಿಡಿಸುತ್ತಾ ಬಿಡಿಸುತ್ತಾ ಅವರ ನೋಟ, ಯೋಚನಾಶಕ್ತಿ, ಎಲ್ಲವೂ ನಮಗಿಂತ ಹೆಚ್ಚು ಚೆನ್ನಾಗಿ ಬೆಳೆಯುತ್ತದೆ ಅಂತ ನನ್ನ ಅನಿಸಿಕೆ. ಇದು ಸರಿಯಿಲ್ಲದಿರಲೂ ಬಹುದು.
ಊಟ ವಸತಿಗಾಗಿ ಹೋರಾಡುವವರನ್ನು ನಾನು ಹಳ್ಳಿಯಲ್ಲಿ ನೋಡಿಲ್ಲ...(ನನ್ನ ಅತ್ಯಲ್ಪ ಪ್ರಯಾಣದ ಅನುಭವಗಳಲ್ಲಿ). ಊಟ ವಸತಿಗಾಗಿ ಇಲ್ಲಿ ನಾವು ಹೋರಾಡುವಾಗ ಕಾವ್ಯಮಯ ಚಿಂತನೆ ಮಾಡಲು ಸಾಧ್ಯವೇ ? ದಿನ ನಿತ್ಯದ ತಾಕಾಟ, ನಮ್ಮ ಅಹಂಕಾರದ ಅಟ್ಟಹಾಸದ ಮಧ್ಯ ನಮ್ಮ ಬದುಕಿನ ಕ್ಷಣಕ್ಷಣವನ್ನು "ಬದುಕು"ವುದು ಶಾಪಿಂಗ್ ಮಾಲಲ್ಲಿ ಚಾಕಲೇಟು ಖರೀದಿಸಿದಷ್ಟು ಸುಲಭವೇ ?
ಅಲ್ಲಿ ನಾನು ಒಳ್ಳೇ ಮನಸ್ಸಿರುವವರನ್ನ ಹೆಚ್ಚು ನೋಡಿದ್ದೇನೆ. ಉದಾತ್ತಚಿತ್ತರನ್ನ ನೋಡಿದ್ದೀನಿ. ಅರಿಷಡ್ವರ್ಗಗಳು ಪ್ರತಿ ಮಾನವನಲ್ಲಿ ಇರುತ್ತದೆಯಾದರೂ, ಅದು ಹೆಚ್ಚು expressive ಆಗದಂತೆ ಅಲ್ಲಿನ ಪ್ರಕೃತಿ ನೋಡಿಕೊಂಡಿದೆ. ಮತ್ತು, ಹಳ್ಳಿಯವರ ಸಂಸ್ಕೃತಿಯಲ್ಲಿ ಸಹಿಷ್ಣುತೆ by default, ಇದೆ. ಇವುಗಳಲ್ಲಿ ಒಂದಾದರೂ ನಿಮಗೆ ಸಿಟಿಯಲ್ಲಿ ಕಾಣಸಿಗುತ್ತದೆಯೆ? ನಾವು ಸಹಿಷ್ಣುಗಳೇ ? ಒಂದು ದಿನವೂ ನಾವು ಗೊಣಗಾಡದೇ ಇದ್ದೇವೆಯೇ ?
ಇನ್ನೊಂದು ಮಹತ್ವಪೂರ್ಣವಾದ ಅಂಶ ಊರಿನಲ್ಲಿರುವವರ ಜೀವನ ಶೈಲಿ. ಈಗೀಗ ಡಿಶ್ಶುಗಳು ಅಲ್ಲಿ ಕಾಲಿಟ್ಟಿದ್ದರೂ, ಜಾನಪದ ಗೀತೆಗಳನ್ನ ಅವರು ಮರೆತಿಲ್ಲ. ಟ್ರಾಕ್ಟರ್ರುಗಳು ಬಂದಿದ್ದರು ಎತ್ತುಗಳು ಅನಾಥವಾಗಿಲ್ಲ. ಹೊಸದನ್ನು ಅವರು ಸ್ವಾಗಿತಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ ಹೊರತು ನಮ್ಮಂತೆ ಎಲ್ಲದಕ್ಕೂ ದಾಸರಾಗಿಲ್ಲ. ಅವರ ಸಂಸ್ಕಾರ ನಮ್ಮ ಸಂಸ್ಕಾರದಷ್ಟು ಬಲಹೀನ ಮತ್ತು ಸತ್ವಹೀನವಾಗಿಲ್ಲ.
ನಾವು ಕಥೆ ಬರೆಯಲು ನಮ್ಮ ಜೀವನಶೈಲಿ, ವಾತಾವರಣ ಮತ್ತು ಸಂಸ್ಕಾರ, ಇವು ಮೂರು ಮುಖ್ಯ. ನಮ್ಮ ಬದುಕಿನಲ್ಲಿ ಈಗ ಬಾಳೆಯ ಎಲೆಯ ಸಂಸ್ಕಾರದ ಬದಲು ಬಫೆಟ್ ಕಲ್ಚರ್ ಇದೆ. ಗ್ಲೋವ್ಸ್ ಹಾಕಿ ಸಣ್ಣ ಕೈಮಾಡಿ ಊಟ ಬಡಿಸುವ "sophisticated and hygenic " ಅಡುಗೆಭಟ್ಟರಿದ್ದಾರೆಯೇ ನಲ್ಮೆಯಿಂದ ಇನ್ನೊಂದು ಸ್ವಲ್ಪ ತಿನ್ನು ಎಂದು ಪ್ರೀತಿಯಿಂದ ಬಡಿಸುವ ಬಂಧುಗಳಿಲ್ಲ. ವಿಭಕ್ತ ಕುಟುಂಬಗಳಿಂದಾಗಿ ನಮ್ಮ ಮನಸ್ಸು ವಿಭಾಗಿಸಲ್ಪಟ್ಟಿದೆ. ಪ್ರೀತಿಯ ಬದಲು ನಮ್ಮಲ್ಲಿ ಸ್ವಾರ್ಥ ಮತ್ತು competitive minds ಹೆಚ್ಚಾಗಿದೆ.
ವಾತಾವರಣದಲ್ಲಿ ಶಾಂತಿಯನ್ನು ಕಿತ್ತೊಗೆಯಲು ನಾವು ಟೊಂಕಕಟ್ಟಿ ನಿಂತಿದ್ದೇವೆ. ಮನಶ್ಶಾಂತಿಯ spelling ಅನ್ನು ಮರೆತಿದ್ದೇವೆ. ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ ?
ಗುರುಗಳು ಡಿವಿಜಿ ಮತ್ತು ಮಾಸ್ತಿಯವರ ಹೆಸರುಗಳನ್ನು ಕಮೆಂಟಿನಲ್ಲಿ ಉಲ್ಲೇಖಿಸಿದ್ದರು. ಗುರುಗಳು ಒಂದನ್ನು ಮರೆತಿದ್ದಾರೆ. ಅವರುಗಳಿದ್ದ ಕಾಲದಲ್ಲಿ ಬೆಂಗಳೂರು " ಉದ್ಯಾನಗಳ ನಗರಿ"ಯಾಗಿದ್ದು, ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ ನಳನಳಿಸುತ್ತಿದ್ದಳು. ಈಗ ಬೆಂಗಳೂರು ಬೃಹತ್ತಾಗಿ ಬೆಳೆದು "ಅದ್ವಾನಗಳ ನಗರಿ"ಆಗಿದೆ. ಸ್ಪುರ್ತಿಯ ಸೆಲೆಗಳು ನಾಮಾವಶೇಷವಾಗಿವೆ.
ಅಂಥಾ ಕವಿಪುಂಗವರಿಗೆ ಸ್ಫೂರ್ತಿ ನೀಡಲು ಅವರ ಬಾಲ್ಯ ಚೆನ್ನಾಗಿತ್ತು, ನಮಗಿಂತ ಕೋಟಿ ಪಾಲು ಚೆನ್ನಾಗಿತ್ತು. ಶಾಲೆಯ ಪುಸ್ತಕದ ಭಾರ, ಮಾಥ್ಸ್ ಟೆಸ್ಟಿನ ಭಯ, ಅಪ್ಪನ ಬೆತ್ತ, ಅಮ್ಮನ ವರಾತ, ಆಟದ ಬಯಲುಗಳಿಲ್ಲದ ನಮ್ಮ ಬಡಾವಣೆ ಇವುಗಳ ಮಧ್ಯ ನಮ್ಮ ಬಾಲ್ಯ ನಾಪತ್ತೆಯಾಗಿದೆ. ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ? ನನಗಂತೂ ಇಲ್ಲ.
ಚಿಕ್ಕವಯಸ್ಸಿನಲ್ಲಿ ಅವರು ಅವಿಭಕ್ತ ಕುಟುಂಬದಲ್ಲಿದ್ದರು, ಕಥೆ ಹೇಳಲು ಅಜ್ಜಿ ತಾತಂದಿರಿದ್ದರು. ಆಟವಾಡಲು ಅಣ್ಣ ತಮ್ಮ ದಾಯಾದಿಗಳಿದ್ದರು. ನಮಗೀಗ ಯಾರಿದ್ದಾರೆ ಕರ್ಮಕಾಂಡ ಪ್ರಭುಗಳೇ ?
ನಾವಿಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಾ ಕರ್ಮಕಾಂಡ ಪ್ರಭುಗಳೆ ? ಬುದ್ಧಿವಂತರಾಗಲು ಹೋಗಿ ಹೃದಯಶೂನ್ಯರಾಗುತ್ತಿದ್ದೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಗೊತ್ತಾ ? ನಮ್ಮನ್ನೇ !!
ಸ್ವಾರ್ಥದಲ್ಲಿ ನಾವು ನಮ್ಮತನ ಮರೆತಿದ್ದೇವೆ. ಮನಸ್ಸನ್ನು ಬೆಳೆಯಲು ಬಿಡದೇ ಮುಠ್ಠಾಳರಾಗಿದ್ದೇವೆ. ನಾವು ಹೃದಯಶೀಲರಾಗದ ಹೊರತು ನಾವು ಉದ್ಧಾರವಾಗುವುದಿಲ್ಲ. ನಾವು ಉದ್ಧಾರವಾಗದೇ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.
ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?
ಮತ್ತೆ, ಸುಶ್ರುತರ ಕಮೆಂಟು :
ನಗರದ ಕಥೆಗಲನ್ನು ಜನ ಯಾಕೆ ಸ್ವೀಕರಿಸುವುದಿಲ್ಲ ಅಂತ ಪ್ರತಿಭಾ ನಂದಕುಮಾರ್ ಅವರು ಕೇಳಿದರೆಂದಿದ್ದಾರೆ. ನನಗನ್ನಿಸಿದ್ದು ಇಷ್ಟು :
ಜನಕ್ಕೆ ನಗರದ ಕಷ್ಟಗಳ ನೈಜ ಚಿತ್ರಣಕ್ಕಿಂತ ಕಾಣದ ಹಳ್ಳಿಯ ಕಲ್ಪನೆಯೇ ಹೆಚ್ಚು ಚೇತೋಹಾರಿ. ಕೆಲಕಾಲವಾದರೂ ಕಲ್ಪನಾಛಾಯೆಯಲ್ಲಿ ಮನಸ್ಸು ಶಾಂತವಾಗಿರಬೇಕೆಂದು ಇಚ್ಛೆಪಡುವ ಮಂದಿಯೇ ಜಾಸ್ತಿ ಅಂತ ನನ್ನ ಭಾವನೆ.
ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?
ಮತ್ತೆ, head ruled ನೆನ್ನೆ "absolutely right" ಅಂತ ಒಂದೆಳೆಯ ಕಮೆಂಟ್ ಕುಟ್ಟಿದ್ದಳು. ಪುಣ್ಯ, ಬ್ಲಾಗರ್ ವರ...ಪಬ್ಲಿಷ್ ಆಗ್ಲಿಲ್ಲ. ಅದಕ್ಕೆ ಇವತ್ತು ನಾನು ಗಲಾಟೆ ಮಾಡಿ, ಅವಳಿಗೂ ಜ್ಞಾನೋದಯ ಮಾಡಿಸಲಿಕ್ಕೆ, ಅವಳನ್ನು ಮಾತಾಡಲು ಬಿಡದೇ, ನಾನು ಮಾತಾಡಿದ್ದೇನೆ. ನಿಮ್ಮ ಅನಿಸಿಕೆಯನ್ನ ಹೇಳಿ ದಯವಿಟ್ಟು.
-------Z
ಕರ್ಮಕಾಂಡ ಪ್ರಭುಗಳೆ, ನಿಮ್ಮ ಬ್ಲಾಗನ್ನು ನಾನೂ ಓದಿದೆ. ಬೆಂಗಳೂರಿನವರು ಕಥೆಗಳನ್ನು ಏಕೆ ಬರೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಖತ್ತಾಗಿದೆ. ಇದಕ್ಕೆ ನನ್ನ ಅನಿಸಿಕೆ ಇಷ್ಟು. ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ಏಕೆ ಹಾಕಲಿಲ್ಲ ಅಂತ ಆಮೇಲೆ ಹೇಳುವೆ.
ಹಳ್ಳಿಯವರ ಜೀವನದ ಬಗ್ಗೆ ನಾವು ಅನಭಿಜ್ಞರು. ಬರೀ ಟಿವಿ, ಪುಸ್ತಕದಿಂದ ಮಾತ್ರ ತಿಳಿದುಕೊಳ್ಳಬೇಕಷ್ಟೆ. ನಾವು ಗ್ರಾಮ ವಾಸ್ತವ್ಯ ಹೂಡಿ ಬರೆಯಲು ಸಾಧ್ಯವಾಗತ್ತೆಯಾದರೂ, ಮೂರು ದಿನಗಳಿಗಿಂತಾ ಹೆಚ್ಚಾಗಿ ಅಲ್ಲಿರಲಿಕ್ಕೆ ನಮ್ಮ ಐಷಾರಮಕ್ಕೆ ಒಗ್ಗಿದ ಮೈ ಬಿಡುವುದಿಲ್ಲ. ನೀವು ದೇಹ ದಂಡಿಸಲು ತಯಾರೋ ? ಹಾಗಿದ್ರೆ ಸೂಪರ್.
ಹಳ್ಳಿಯ ಜೀವನದ ತಿರುಳುಗಳನ್ನ ನಾನು ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಾ ಈಗೀಗ ಸಲ್ಪ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗನ್ನಿಸಿದು ಇಷ್ಟು : they live, we survive.
ನಾವು ಬದುಕುತ್ತಿಲ್ಲ, ಬದುಕಲು ಹೋರಾಡುತ್ತಿದ್ದೇವೆ. ಐಸ್ ಥಂಡರ್ ನಲ್ಲಿ ಕಾಫಿ ಕುಡಿಯುತ್ತಿರಬೇಕಾದರೆ ನಿಮಗೆ ಪಾರ್ಕಿಂಗ್ ಲಾಟಲ್ಲಿ ನಿಂತ ನಿಮ್ಮ ಪಲ್ಸರ್ ಬಗ್ಗೆ ಒಂಚೂರು ಭಯವಿಲ್ಲದಿದ್ದರೆ ನೀವು ಪರಮಸುಖಿ ಸಿಟಿಯುವಕ. ಜೆ.ಸಿ.ರೋಡಿನ ಜಂಕ್ಷನ್ನಲ್ಲಿ ನನ್ನ ಬದುಕಿನ ಗತಿಯೇನೆಂದು ನೀವು " ಹಾಗೇ ಸುಮ್ಮನೆ" ಯಾದರೂ ಯೋಚನೆ ಮಾಡಿರುತ್ತೀರಿ . ಪೆಟ್ರೋಲ್ ಬೆಲೆ ಹೆಚ್ಚಾಯ್ತೆಂದು, ಸಂಬಳದಲ್ಲಿ ಇನ್ನು ಉಳಿತಾಯ ಮಾಡುವುದು ಕಡಿಮೆಯಾಗಬಹುದೆಂದು ನೀವು ಒಂದ್ ಸರ್ತಿ ನೂ ಯೋಚ್ನೆ ಮಾಡಿಲ್ಲ ಅಂತ ನನಗೆ ಹೇಳ್ಬೇಡಿ.
ಹಾಗಂತ ಅನ್ಯ ಊರಿನವರು ಬದುಕಲು ಹೋರಾಟ ನಡೆಸುತ್ತಿಲ್ಲ ಅಂತ ಅಲ್ಲ, ಆದರೆ ಅದರ intensity ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಏನಾದರಾಗಲಿ, ಪ್ರಕೃತಿ ಮಾತೆ ಜೊತೆಗಿದ್ದಾಳೆ. ಅವರೆಂದೂ ಪ್ರಕೃತಿಗೆ ಅನ್ಯಾಯ ಮಾಡಿಲ್ಲ, ಅದಕ್ಕೆ ನ್ಯೂಟನ್ನಿನ ಮೂರನೆಯ ನಿಯಮವನ್ನು ಪ್ರಕೃತಿಯೂ ಅನುಸರಿಸಿದ್ದಾಳೆ .ಅವಳು ಅಲ್ಲಿ ಶಾಂತ ಸ್ವರೂಪಿ, ಚಿತ್ತಪ್ರಚೋದಕಿ. ಥರಥರದ ಹೊಸ ಕ್ರಿಯಾಶಕ್ತಿ ಪ್ರಚೋದಕ ಸಮಸ್ಯೆಗಳು ಅಲಲ್ಲಿ ಸಿಗುತ್ತವೆ, ಅದನ್ನು ಬಿಡಿಸುತ್ತಾ ಬಿಡಿಸುತ್ತಾ ಅವರ ನೋಟ, ಯೋಚನಾಶಕ್ತಿ, ಎಲ್ಲವೂ ನಮಗಿಂತ ಹೆಚ್ಚು ಚೆನ್ನಾಗಿ ಬೆಳೆಯುತ್ತದೆ ಅಂತ ನನ್ನ ಅನಿಸಿಕೆ. ಇದು ಸರಿಯಿಲ್ಲದಿರಲೂ ಬಹುದು.
ಊಟ ವಸತಿಗಾಗಿ ಹೋರಾಡುವವರನ್ನು ನಾನು ಹಳ್ಳಿಯಲ್ಲಿ ನೋಡಿಲ್ಲ...(ನನ್ನ ಅತ್ಯಲ್ಪ ಪ್ರಯಾಣದ ಅನುಭವಗಳಲ್ಲಿ). ಊಟ ವಸತಿಗಾಗಿ ಇಲ್ಲಿ ನಾವು ಹೋರಾಡುವಾಗ ಕಾವ್ಯಮಯ ಚಿಂತನೆ ಮಾಡಲು ಸಾಧ್ಯವೇ ? ದಿನ ನಿತ್ಯದ ತಾಕಾಟ, ನಮ್ಮ ಅಹಂಕಾರದ ಅಟ್ಟಹಾಸದ ಮಧ್ಯ ನಮ್ಮ ಬದುಕಿನ ಕ್ಷಣಕ್ಷಣವನ್ನು "ಬದುಕು"ವುದು ಶಾಪಿಂಗ್ ಮಾಲಲ್ಲಿ ಚಾಕಲೇಟು ಖರೀದಿಸಿದಷ್ಟು ಸುಲಭವೇ ?
ಅಲ್ಲಿ ನಾನು ಒಳ್ಳೇ ಮನಸ್ಸಿರುವವರನ್ನ ಹೆಚ್ಚು ನೋಡಿದ್ದೇನೆ. ಉದಾತ್ತಚಿತ್ತರನ್ನ ನೋಡಿದ್ದೀನಿ. ಅರಿಷಡ್ವರ್ಗಗಳು ಪ್ರತಿ ಮಾನವನಲ್ಲಿ ಇರುತ್ತದೆಯಾದರೂ, ಅದು ಹೆಚ್ಚು expressive ಆಗದಂತೆ ಅಲ್ಲಿನ ಪ್ರಕೃತಿ ನೋಡಿಕೊಂಡಿದೆ. ಮತ್ತು, ಹಳ್ಳಿಯವರ ಸಂಸ್ಕೃತಿಯಲ್ಲಿ ಸಹಿಷ್ಣುತೆ by default, ಇದೆ. ಇವುಗಳಲ್ಲಿ ಒಂದಾದರೂ ನಿಮಗೆ ಸಿಟಿಯಲ್ಲಿ ಕಾಣಸಿಗುತ್ತದೆಯೆ? ನಾವು ಸಹಿಷ್ಣುಗಳೇ ? ಒಂದು ದಿನವೂ ನಾವು ಗೊಣಗಾಡದೇ ಇದ್ದೇವೆಯೇ ?
ಇನ್ನೊಂದು ಮಹತ್ವಪೂರ್ಣವಾದ ಅಂಶ ಊರಿನಲ್ಲಿರುವವರ ಜೀವನ ಶೈಲಿ. ಈಗೀಗ ಡಿಶ್ಶುಗಳು ಅಲ್ಲಿ ಕಾಲಿಟ್ಟಿದ್ದರೂ, ಜಾನಪದ ಗೀತೆಗಳನ್ನ ಅವರು ಮರೆತಿಲ್ಲ. ಟ್ರಾಕ್ಟರ್ರುಗಳು ಬಂದಿದ್ದರು ಎತ್ತುಗಳು ಅನಾಥವಾಗಿಲ್ಲ. ಹೊಸದನ್ನು ಅವರು ಸ್ವಾಗಿತಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ ಹೊರತು ನಮ್ಮಂತೆ ಎಲ್ಲದಕ್ಕೂ ದಾಸರಾಗಿಲ್ಲ. ಅವರ ಸಂಸ್ಕಾರ ನಮ್ಮ ಸಂಸ್ಕಾರದಷ್ಟು ಬಲಹೀನ ಮತ್ತು ಸತ್ವಹೀನವಾಗಿಲ್ಲ.
ನಾವು ಕಥೆ ಬರೆಯಲು ನಮ್ಮ ಜೀವನಶೈಲಿ, ವಾತಾವರಣ ಮತ್ತು ಸಂಸ್ಕಾರ, ಇವು ಮೂರು ಮುಖ್ಯ. ನಮ್ಮ ಬದುಕಿನಲ್ಲಿ ಈಗ ಬಾಳೆಯ ಎಲೆಯ ಸಂಸ್ಕಾರದ ಬದಲು ಬಫೆಟ್ ಕಲ್ಚರ್ ಇದೆ. ಗ್ಲೋವ್ಸ್ ಹಾಕಿ ಸಣ್ಣ ಕೈಮಾಡಿ ಊಟ ಬಡಿಸುವ "sophisticated and hygenic " ಅಡುಗೆಭಟ್ಟರಿದ್ದಾರೆಯೇ ನಲ್ಮೆಯಿಂದ ಇನ್ನೊಂದು ಸ್ವಲ್ಪ ತಿನ್ನು ಎಂದು ಪ್ರೀತಿಯಿಂದ ಬಡಿಸುವ ಬಂಧುಗಳಿಲ್ಲ. ವಿಭಕ್ತ ಕುಟುಂಬಗಳಿಂದಾಗಿ ನಮ್ಮ ಮನಸ್ಸು ವಿಭಾಗಿಸಲ್ಪಟ್ಟಿದೆ. ಪ್ರೀತಿಯ ಬದಲು ನಮ್ಮಲ್ಲಿ ಸ್ವಾರ್ಥ ಮತ್ತು competitive minds ಹೆಚ್ಚಾಗಿದೆ.
ವಾತಾವರಣದಲ್ಲಿ ಶಾಂತಿಯನ್ನು ಕಿತ್ತೊಗೆಯಲು ನಾವು ಟೊಂಕಕಟ್ಟಿ ನಿಂತಿದ್ದೇವೆ. ಮನಶ್ಶಾಂತಿಯ spelling ಅನ್ನು ಮರೆತಿದ್ದೇವೆ. ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ ?
ಗುರುಗಳು ಡಿವಿಜಿ ಮತ್ತು ಮಾಸ್ತಿಯವರ ಹೆಸರುಗಳನ್ನು ಕಮೆಂಟಿನಲ್ಲಿ ಉಲ್ಲೇಖಿಸಿದ್ದರು. ಗುರುಗಳು ಒಂದನ್ನು ಮರೆತಿದ್ದಾರೆ. ಅವರುಗಳಿದ್ದ ಕಾಲದಲ್ಲಿ ಬೆಂಗಳೂರು " ಉದ್ಯಾನಗಳ ನಗರಿ"ಯಾಗಿದ್ದು, ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ ನಳನಳಿಸುತ್ತಿದ್ದಳು. ಈಗ ಬೆಂಗಳೂರು ಬೃಹತ್ತಾಗಿ ಬೆಳೆದು "ಅದ್ವಾನಗಳ ನಗರಿ"ಆಗಿದೆ. ಸ್ಪುರ್ತಿಯ ಸೆಲೆಗಳು ನಾಮಾವಶೇಷವಾಗಿವೆ.
ಅಂಥಾ ಕವಿಪುಂಗವರಿಗೆ ಸ್ಫೂರ್ತಿ ನೀಡಲು ಅವರ ಬಾಲ್ಯ ಚೆನ್ನಾಗಿತ್ತು, ನಮಗಿಂತ ಕೋಟಿ ಪಾಲು ಚೆನ್ನಾಗಿತ್ತು. ಶಾಲೆಯ ಪುಸ್ತಕದ ಭಾರ, ಮಾಥ್ಸ್ ಟೆಸ್ಟಿನ ಭಯ, ಅಪ್ಪನ ಬೆತ್ತ, ಅಮ್ಮನ ವರಾತ, ಆಟದ ಬಯಲುಗಳಿಲ್ಲದ ನಮ್ಮ ಬಡಾವಣೆ ಇವುಗಳ ಮಧ್ಯ ನಮ್ಮ ಬಾಲ್ಯ ನಾಪತ್ತೆಯಾಗಿದೆ. ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ? ನನಗಂತೂ ಇಲ್ಲ.
ಚಿಕ್ಕವಯಸ್ಸಿನಲ್ಲಿ ಅವರು ಅವಿಭಕ್ತ ಕುಟುಂಬದಲ್ಲಿದ್ದರು, ಕಥೆ ಹೇಳಲು ಅಜ್ಜಿ ತಾತಂದಿರಿದ್ದರು. ಆಟವಾಡಲು ಅಣ್ಣ ತಮ್ಮ ದಾಯಾದಿಗಳಿದ್ದರು. ನಮಗೀಗ ಯಾರಿದ್ದಾರೆ ಕರ್ಮಕಾಂಡ ಪ್ರಭುಗಳೇ ?
ನಾವಿಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಾ ಕರ್ಮಕಾಂಡ ಪ್ರಭುಗಳೆ ? ಬುದ್ಧಿವಂತರಾಗಲು ಹೋಗಿ ಹೃದಯಶೂನ್ಯರಾಗುತ್ತಿದ್ದೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಗೊತ್ತಾ ? ನಮ್ಮನ್ನೇ !!
ಸ್ವಾರ್ಥದಲ್ಲಿ ನಾವು ನಮ್ಮತನ ಮರೆತಿದ್ದೇವೆ. ಮನಸ್ಸನ್ನು ಬೆಳೆಯಲು ಬಿಡದೇ ಮುಠ್ಠಾಳರಾಗಿದ್ದೇವೆ. ನಾವು ಹೃದಯಶೀಲರಾಗದ ಹೊರತು ನಾವು ಉದ್ಧಾರವಾಗುವುದಿಲ್ಲ. ನಾವು ಉದ್ಧಾರವಾಗದೇ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.
ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?
ಮತ್ತೆ, ಸುಶ್ರುತರ ಕಮೆಂಟು :
ನಗರದ ಕಥೆಗಲನ್ನು ಜನ ಯಾಕೆ ಸ್ವೀಕರಿಸುವುದಿಲ್ಲ ಅಂತ ಪ್ರತಿಭಾ ನಂದಕುಮಾರ್ ಅವರು ಕೇಳಿದರೆಂದಿದ್ದಾರೆ. ನನಗನ್ನಿಸಿದ್ದು ಇಷ್ಟು :
ಜನಕ್ಕೆ ನಗರದ ಕಷ್ಟಗಳ ನೈಜ ಚಿತ್ರಣಕ್ಕಿಂತ ಕಾಣದ ಹಳ್ಳಿಯ ಕಲ್ಪನೆಯೇ ಹೆಚ್ಚು ಚೇತೋಹಾರಿ. ಕೆಲಕಾಲವಾದರೂ ಕಲ್ಪನಾಛಾಯೆಯಲ್ಲಿ ಮನಸ್ಸು ಶಾಂತವಾಗಿರಬೇಕೆಂದು ಇಚ್ಛೆಪಡುವ ಮಂದಿಯೇ ಜಾಸ್ತಿ ಅಂತ ನನ್ನ ಭಾವನೆ.
ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?
ಮತ್ತೆ, head ruled ನೆನ್ನೆ "absolutely right" ಅಂತ ಒಂದೆಳೆಯ ಕಮೆಂಟ್ ಕುಟ್ಟಿದ್ದಳು. ಪುಣ್ಯ, ಬ್ಲಾಗರ್ ವರ...ಪಬ್ಲಿಷ್ ಆಗ್ಲಿಲ್ಲ. ಅದಕ್ಕೆ ಇವತ್ತು ನಾನು ಗಲಾಟೆ ಮಾಡಿ, ಅವಳಿಗೂ ಜ್ಞಾನೋದಯ ಮಾಡಿಸಲಿಕ್ಕೆ, ಅವಳನ್ನು ಮಾತಾಡಲು ಬಿಡದೇ, ನಾನು ಮಾತಾಡಿದ್ದೇನೆ. ನಿಮ್ಮ ಅನಿಸಿಕೆಯನ್ನ ಹೇಳಿ ದಯವಿಟ್ಟು.
-------Z
Sunday, August 3, 2008
Friends
ನಾನು : Z ಇವತ್ತು friendship day .
Z : Happy friendship day !
ನಾನು : ನನ್ನ ಸ್ನೇಹಿತರಿಗೆಲ್ಲರಿಗೂ "Happy Friendship day " !
ಇವತ್ತು ಟಿವಿಯಲ್ಲೆಲ್ಲ, ರೇಡಿಯೋದಲ್ಲೆಲ್ಲ ಏನ್ ಎಲ್ಲರೂ wish ಮಾಡಿದ್ದೇ ಮಾಡಿದ್ದು. ಭಾಷಣಗಳನ್ನ ಬಿಗಿದ್ದಿದ್ದೇ ಬಿಗಿದಿದ್ದು, ಸ್ನೇಹ ಎಷ್ಟು ಸುಂದರ, ಸ್ನೇಹ ಎಷ್ಟು ಆನಂದದಾಯಕ ಅಂತೆಲ್ಲ.
Z : ನಿಜ ಅಲ್ವ ಅದು ? friendship is a strong bondage, it is the nicest feeling one can ever have. Friends support us, encourage us, help us and what not ? ಸ್ನೇಹಿತರಿರದ ಬದುಕು ಬದುಕೇ ಅಲ್ಲ head ruled....
ನಾನು : ಹ ಹ ಹ !
Z : Please sarcastic ಆಗಿ ನಗಬೇಡ.
ನಾನು : ನೀನ್ ಯೆಷ್ಟ್ innocent Z ! ಪಾಪ ಅನ್ನಿಸತ್ತೆ ನಿನ್ನ ಮಾತು ಕೇಳಿದ್ರೆ. ಪ್ರಪಂಚದ ಘೋರ ಸ್ವರೂಪ ನಿನಗೆ ಗೊತ್ತೇ ಇಲ್ಲ. I honestly pity you.
Z : why do you say so?
ನಾನು : I stand testimony for all the adversities friendships can put one into, Z ! ನಿನ್ನ ಮಾತನ್ನ ಪೂರ್ತಿ ಅಲ್ಲಗಳೀತಿಲ್ಲ ಅಥವಾ ಹೀಯಾಳಿಸುತ್ತಿಲ್ಲ ನಾನು, ಸ್ನೇಹದ ಇನ್ನೊಂದು ಮುಖದ ಬಗ್ಗೆ ನಿನಗೆ ಹೇಳಲೋ ಬೇಡ್ವೋ ಅನ್ನೋದರ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ ಅಷ್ಟೆ.
Z : Go ahead and tell me.
ನಾನು : ನಂಬಿ ಕಡೆಗೆ ಸಹಿಸಲಾರದ ಕೊಡಲಿಪೆಟ್ಟು ತಿಂದಿದ್ದೇನೆ ನಾನು ಸ್ನೇಹದಲ್ಲಿ. ಜೀವಕ್ಕೆ ಜೀವ ಕೊಡುವೆವೆಂದು ಹೇಳಿಕೊಳ್ಳುತ್ತಾ ನಂಬಿಸಿ ಕಡೆಗೆ ಜೀವನವೇ ಸಾಕಪ್ಪಾ ಎನ್ನುವಷ್ಟು ಜಿಗುಪ್ಸೆ ತರಿಸಿದ್ದಾರೆ ಕೆಲವರು. ಬೇಕಾದಾಗ ಬೆಣ್ಣೆಯಂತೆ ಮಾತಾಡಿ, ಬೇಡದಿರುವಾಗ ಬೀದಿಯಲ್ಲಿ ಒಬ್ಬರೇ ಬಿಟ್ಟೂಹೋಗಿರುವವರೂ ಇದ್ದಾರೆ ನನ್ನ "ಸ್ನೇಹಿತ/ತೆ" ರ ಪೈಕಿ. ಫೋನ್ ನಲ್ಲೇ ಘಂಟೆಗಟ್ಟಲೇ ಮಾತಾಡುತ್ತಿದ್ದ ಕೆಲವರು ಈಗ ಫೋನ್ ಮಾಡಿದ್ರೆ " I am busy " ಎಂದು " ಅರೆಘಳಿಗೆಯಲ್ಲೇ ಫೋನಿಟ್ಟವರಿದ್ದಾರೆ. ಮುಂದೆ ಒಳ್ಳೆಯ ಮಾತಾಡಿ, ಹಿಂದೆ ಅಷ್ಟೆ ವಿಷ ಕಾರಿ, ಅಪಪ್ರಚಾರ ಮಾಡಿ, ಆಡಿಕೊಂಡವರ ಸಂಖ್ಯೆ ಬಹಳ. ಎಲ್ಲಾ ಕೆಲಸಗಳನ್ನು ಕದ್ದು ಮುಚ್ಚಿ ಮಾಡಿ, ಕಡೆಗೆ ಅದು ನನಗೆ ಗೊತ್ತಾದಾಗ..." sorry, I just forgot to tell you...I didnt mean to hide things...but it just slipped out of my mind" ಎಂದು ಜಾರಿಕೊಳ್ಳೂವವರೂ ಇದ್ದಾರೆ. ಎಲ್ಲಿ ನಾವು ಅವರ ಸಮಕ್ಕೆ ನಿಲ್ಲುವೆವೋ? ಎಲ್ಲಿ ನಾವವರಿಗೆ ಸ್ಪರ್ಧೆ ಒಡ್ಡುವೆವೋ ಅನ್ನುವ ಭಯ. ಅವರಿಗಿಂತ ಹೆಚ್ಚು ನಾವು ಪ್ರಸಿದ್ಧರಾದರೆ ? ಅವರಿಗೆ ಬೇಕಾದದ್ದು ನಮಗೆ ಸಿಕ್ಕರೆ ? ಈ ಲೋಕದಲ್ಲಿ ಸ್ವಾರ್ಥ ಹೆಚ್ಚು Z !
Z : Oh my god !
ನಾನು : such is the world, Z ! you have no other choice but to wonder at the magic it conjures up every moment, and grieve and endure the pains it gives you.
Z : ತಪ್ಪು ನಿನ್ನದೂ ಇರತ್ತೆ. ಎರಡು ಕೈ ಸೇರಿದರೇನೆ ಚಪ್ಪಾಳೆ.
ನಾನು : ಆಯ್ತಮ್ಮ..ಒಪ್ಪೋಣ. ಆದರೆ ಯಾರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಕೂತು ಮಾತಾಡುವ ಬದಲು, ಏನೂ ಮಾತಾಡದೇ, ಕಣ್ಣಿನಲ್ಲಿ ಕಣ್ಣಿಟ್ಟು ನೋಡದೇ ಕಣ್ಣು ತಪ್ಪಿಸಿಕೊಂಡರೆ ನಿನಗೇನನ್ನಿಸತ್ತೆ ? ನಾನು ಕೂತು ವಿಷಯಗಳನ್ನು ಬಗೆಹರಿಸಿಕೊಳ್ಳಲು ತಯಾರಿದ್ದರೂ ಅವರೇ ಮಾತಾಡದಿದ್ದರೇ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂದು ಅಂದುಕೊಳ್ಳದೇ ನನಗೆ ಬೇರೆ ದಾರಿಯಿಲ್ಲ. ನಾನೇ ಫೋನ್ ಮಾಡಿ ಮಾತಾಡುವ ಎಂದು ಹೇಳಿದ್ದು ತಪ್ಪಾ ? ಮೂರಿಂದ ಆರು ತಿಂಗಳಿಗೊಂದು ಸಲ ಫೋನ್ ಮಾಡಿ ಯಾವಾಗಲೂ ನಾನೇ ಕ್ಷೇಮಸಮಾಚಾರ ವಿಚಾರಿಸಿಕೊಂಡದ್ದು ತಪ್ಪ ? ಗೊತ್ತಿರುವವರೆಲ್ಲರೂ " ಹೇಗಿದ್ದೀರಿ ನೀವು best friends ಈಗ ?" ಎಂದು ಕೇಳಿದಾಗಲೆಲ್ಲ, ನಮ್ಮ rift ಅನ್ನು ಮುಚ್ಚಿಟ್ಟು ಗೊತ್ತಿದ್ದಷ್ಟೇ ಅವರಿಗೆ ಹೇಳಿ ಅವರ ಕುತೂಹಲ ಶಾಂತಗೊಳಿಸಲು ಪ್ರಯತ್ನ ಪಟ್ಟಿದ್ದು ತಪ್ಪಾ ? ಅವರಿಗೆ ಗೊತ್ತಿರುವವರು ನನ್ನನ್ನು ಮಾತಾಡಿಸಿದರೆ ಅದು ನನ್ನ ತಪ್ಪಾ ಅಥವಾ ಮಾತಾಡಿಸಿದವರ ತಪ್ಪಾ ?
Z : er.....
ನಾನು : ಏನೂ ಮಾತಾಡೊ ಸ್ಥಿತಿಯಲ್ಲಿಲ್ಲ ನೀನು ಅಲ್ಲ ? ಗೊತ್ತು ನಂಗೆ. I have suffered and endured enough Z. ಈ ವರ್ಷದ friendship day ದಿನ ನಾನೊಂದು ಮಹತ್ವಪೂರ್ಣ ನಿರ್ಧಾರ ಮಾಡಿದ್ದೇನೆ, ಬಹಳ ಯೋಚನೆ ಮಾಡಿದ ನಂತರ.
Z : ಏನದು ?
ನಾನು : ಸ್ನೇಹದ ಅರ್ಥ ಮತ್ತು ಬೆಲೆ ಗೊತ್ತಿಲ್ಲದೇ ಅವಕಾಶವಾದಿಗಳಂತೆ ವರ್ತಿಸಿದವರನ್ನು, ಒಳ್ಳೆಯದನ್ನೆಲ್ಲ ನನ್ನಿಂದ ಬಾಚಿಕೊಂಡು, ನನ್ನಿಂದ ಎಲ್ಲಾ ಕಲಿತು ನನಗೇ ಬತ್ತಿಯಿಟ್ಟು ಏನೂ ಅರಿಯದಂತಿರುವ ನರಿಯಂತವರನ್ನು, ಬೆನ್ನಿಗೆ ಚೂರಿ ಹಾಕುವ ಮಿತ್ರರ ಸೋಗಿನಲ್ಲಿರುವ ಮಿತ್ರದ್ರೋಹಿಗಳನ್ನು ನನ್ನ ಜೀವನ, ಫೋನ್ ಮತ್ತು friend list ಇಂದ ಶಾಶ್ವತವಾಗಿ ಉಚ್ಛಾಟಿಸುತ್ತಿದ್ದೇನೆ. ನನಗವರ ಸ್ನೇಹವೂ ಸಾಕು, ಅನುಭವಿಸಿದ ಯಾತನೆಯೂ ಸಾಕು. ಇನ್ನವರು ತಿಪ್ಪರ್ಲಾಗ ಹಾಕಿದರೂ, ಮುಗಿಬಿದ್ದರೂ, ಬಿಕ್ಕಿ ಬಿಕ್ಕಿ ಅತ್ತರೂ, ಬೇಡಿಕೊಂಡರೂ ನಾನು entertain ಮಾಡೋಲ್ಲ. The end !
Z : Oh my god ! how can you live without friends ?
ನಾನು : ಅಯ್ಯೊ ಮಹತಾಯಿ, ಹಾಗಂತ ನನಗೆ ಸ್ನೇಹಿತರೇ ಇಲ್ಲ, ಇರುವವರೆಲ್ಲರೂ ಹೀಗೆ ಎಂದು ಅರ್ಥ ಅಲ್ಲ. ಸ್ಮಿತೆಯಂಥಾ, ಭವ್ಯಳಂತಾ , ಚೈತ್ರಳಂತಾ, ಅಕ್ಷಜಾಳಂಥಾ, ನಮ್ಮ ನಾಡಿನ ಸದಸ್ಯರಂಥಾ, ಪ್ರಣತಿಯ team members ಅಂಥಾ, ರಾಧೆಯಂಥಾ , ಆಶಾಳಂಥಾ, ರೋಹಿಣಿಯಂಥಾ, ಶೃತಿಯಂಥಾ, ಹಾಗೆಯೇ ಮತ್ತಷ್ಟು ನಿಜವಾದ ಒಳ್ಳೆ ಸ್ನೇಹಿತರು ನನ್ನ ಪಾಲಿಗಿದ್ದಾರೆ. ಅವರೆಲ್ಲರೂ ನನಗಾದ ನೋವನ್ನ ಮರೆಯುವಂತೆ ಮಾಡಿದ್ದಾರೆ. All thanks to them !
Z : :) Good to know, but still, wont people think you are headstrong when they see you act tough ?
ನಾನು : They weren't nice to me when I was nice to them, Z ! There is a saying " you cannot have a choice of relatives, but you can have a choice of friends ".
And I have done mine.
If people think I am headstrong, rude, tough, stupid and what not... I care a damn ! My true friends have accepted me as I am and I have accepted them as they are. ಅಷ್ಟೆ.
Z : ಸರಿ.
Z : Happy friendship day !
ನಾನು : ನನ್ನ ಸ್ನೇಹಿತರಿಗೆಲ್ಲರಿಗೂ "Happy Friendship day " !
ಇವತ್ತು ಟಿವಿಯಲ್ಲೆಲ್ಲ, ರೇಡಿಯೋದಲ್ಲೆಲ್ಲ ಏನ್ ಎಲ್ಲರೂ wish ಮಾಡಿದ್ದೇ ಮಾಡಿದ್ದು. ಭಾಷಣಗಳನ್ನ ಬಿಗಿದ್ದಿದ್ದೇ ಬಿಗಿದಿದ್ದು, ಸ್ನೇಹ ಎಷ್ಟು ಸುಂದರ, ಸ್ನೇಹ ಎಷ್ಟು ಆನಂದದಾಯಕ ಅಂತೆಲ್ಲ.
Z : ನಿಜ ಅಲ್ವ ಅದು ? friendship is a strong bondage, it is the nicest feeling one can ever have. Friends support us, encourage us, help us and what not ? ಸ್ನೇಹಿತರಿರದ ಬದುಕು ಬದುಕೇ ಅಲ್ಲ head ruled....
ನಾನು : ಹ ಹ ಹ !
Z : Please sarcastic ಆಗಿ ನಗಬೇಡ.
ನಾನು : ನೀನ್ ಯೆಷ್ಟ್ innocent Z ! ಪಾಪ ಅನ್ನಿಸತ್ತೆ ನಿನ್ನ ಮಾತು ಕೇಳಿದ್ರೆ. ಪ್ರಪಂಚದ ಘೋರ ಸ್ವರೂಪ ನಿನಗೆ ಗೊತ್ತೇ ಇಲ್ಲ. I honestly pity you.
Z : why do you say so?
ನಾನು : I stand testimony for all the adversities friendships can put one into, Z ! ನಿನ್ನ ಮಾತನ್ನ ಪೂರ್ತಿ ಅಲ್ಲಗಳೀತಿಲ್ಲ ಅಥವಾ ಹೀಯಾಳಿಸುತ್ತಿಲ್ಲ ನಾನು, ಸ್ನೇಹದ ಇನ್ನೊಂದು ಮುಖದ ಬಗ್ಗೆ ನಿನಗೆ ಹೇಳಲೋ ಬೇಡ್ವೋ ಅನ್ನೋದರ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ ಅಷ್ಟೆ.
Z : Go ahead and tell me.
ನಾನು : ನಂಬಿ ಕಡೆಗೆ ಸಹಿಸಲಾರದ ಕೊಡಲಿಪೆಟ್ಟು ತಿಂದಿದ್ದೇನೆ ನಾನು ಸ್ನೇಹದಲ್ಲಿ. ಜೀವಕ್ಕೆ ಜೀವ ಕೊಡುವೆವೆಂದು ಹೇಳಿಕೊಳ್ಳುತ್ತಾ ನಂಬಿಸಿ ಕಡೆಗೆ ಜೀವನವೇ ಸಾಕಪ್ಪಾ ಎನ್ನುವಷ್ಟು ಜಿಗುಪ್ಸೆ ತರಿಸಿದ್ದಾರೆ ಕೆಲವರು. ಬೇಕಾದಾಗ ಬೆಣ್ಣೆಯಂತೆ ಮಾತಾಡಿ, ಬೇಡದಿರುವಾಗ ಬೀದಿಯಲ್ಲಿ ಒಬ್ಬರೇ ಬಿಟ್ಟೂಹೋಗಿರುವವರೂ ಇದ್ದಾರೆ ನನ್ನ "ಸ್ನೇಹಿತ/ತೆ" ರ ಪೈಕಿ. ಫೋನ್ ನಲ್ಲೇ ಘಂಟೆಗಟ್ಟಲೇ ಮಾತಾಡುತ್ತಿದ್ದ ಕೆಲವರು ಈಗ ಫೋನ್ ಮಾಡಿದ್ರೆ " I am busy " ಎಂದು " ಅರೆಘಳಿಗೆಯಲ್ಲೇ ಫೋನಿಟ್ಟವರಿದ್ದಾರೆ. ಮುಂದೆ ಒಳ್ಳೆಯ ಮಾತಾಡಿ, ಹಿಂದೆ ಅಷ್ಟೆ ವಿಷ ಕಾರಿ, ಅಪಪ್ರಚಾರ ಮಾಡಿ, ಆಡಿಕೊಂಡವರ ಸಂಖ್ಯೆ ಬಹಳ. ಎಲ್ಲಾ ಕೆಲಸಗಳನ್ನು ಕದ್ದು ಮುಚ್ಚಿ ಮಾಡಿ, ಕಡೆಗೆ ಅದು ನನಗೆ ಗೊತ್ತಾದಾಗ..." sorry, I just forgot to tell you...I didnt mean to hide things...but it just slipped out of my mind" ಎಂದು ಜಾರಿಕೊಳ್ಳೂವವರೂ ಇದ್ದಾರೆ. ಎಲ್ಲಿ ನಾವು ಅವರ ಸಮಕ್ಕೆ ನಿಲ್ಲುವೆವೋ? ಎಲ್ಲಿ ನಾವವರಿಗೆ ಸ್ಪರ್ಧೆ ಒಡ್ಡುವೆವೋ ಅನ್ನುವ ಭಯ. ಅವರಿಗಿಂತ ಹೆಚ್ಚು ನಾವು ಪ್ರಸಿದ್ಧರಾದರೆ ? ಅವರಿಗೆ ಬೇಕಾದದ್ದು ನಮಗೆ ಸಿಕ್ಕರೆ ? ಈ ಲೋಕದಲ್ಲಿ ಸ್ವಾರ್ಥ ಹೆಚ್ಚು Z !
Z : Oh my god !
ನಾನು : such is the world, Z ! you have no other choice but to wonder at the magic it conjures up every moment, and grieve and endure the pains it gives you.
Z : ತಪ್ಪು ನಿನ್ನದೂ ಇರತ್ತೆ. ಎರಡು ಕೈ ಸೇರಿದರೇನೆ ಚಪ್ಪಾಳೆ.
ನಾನು : ಆಯ್ತಮ್ಮ..ಒಪ್ಪೋಣ. ಆದರೆ ಯಾರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಕೂತು ಮಾತಾಡುವ ಬದಲು, ಏನೂ ಮಾತಾಡದೇ, ಕಣ್ಣಿನಲ್ಲಿ ಕಣ್ಣಿಟ್ಟು ನೋಡದೇ ಕಣ್ಣು ತಪ್ಪಿಸಿಕೊಂಡರೆ ನಿನಗೇನನ್ನಿಸತ್ತೆ ? ನಾನು ಕೂತು ವಿಷಯಗಳನ್ನು ಬಗೆಹರಿಸಿಕೊಳ್ಳಲು ತಯಾರಿದ್ದರೂ ಅವರೇ ಮಾತಾಡದಿದ್ದರೇ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂದು ಅಂದುಕೊಳ್ಳದೇ ನನಗೆ ಬೇರೆ ದಾರಿಯಿಲ್ಲ. ನಾನೇ ಫೋನ್ ಮಾಡಿ ಮಾತಾಡುವ ಎಂದು ಹೇಳಿದ್ದು ತಪ್ಪಾ ? ಮೂರಿಂದ ಆರು ತಿಂಗಳಿಗೊಂದು ಸಲ ಫೋನ್ ಮಾಡಿ ಯಾವಾಗಲೂ ನಾನೇ ಕ್ಷೇಮಸಮಾಚಾರ ವಿಚಾರಿಸಿಕೊಂಡದ್ದು ತಪ್ಪ ? ಗೊತ್ತಿರುವವರೆಲ್ಲರೂ " ಹೇಗಿದ್ದೀರಿ ನೀವು best friends ಈಗ ?" ಎಂದು ಕೇಳಿದಾಗಲೆಲ್ಲ, ನಮ್ಮ rift ಅನ್ನು ಮುಚ್ಚಿಟ್ಟು ಗೊತ್ತಿದ್ದಷ್ಟೇ ಅವರಿಗೆ ಹೇಳಿ ಅವರ ಕುತೂಹಲ ಶಾಂತಗೊಳಿಸಲು ಪ್ರಯತ್ನ ಪಟ್ಟಿದ್ದು ತಪ್ಪಾ ? ಅವರಿಗೆ ಗೊತ್ತಿರುವವರು ನನ್ನನ್ನು ಮಾತಾಡಿಸಿದರೆ ಅದು ನನ್ನ ತಪ್ಪಾ ಅಥವಾ ಮಾತಾಡಿಸಿದವರ ತಪ್ಪಾ ?
Z : er.....
ನಾನು : ಏನೂ ಮಾತಾಡೊ ಸ್ಥಿತಿಯಲ್ಲಿಲ್ಲ ನೀನು ಅಲ್ಲ ? ಗೊತ್ತು ನಂಗೆ. I have suffered and endured enough Z. ಈ ವರ್ಷದ friendship day ದಿನ ನಾನೊಂದು ಮಹತ್ವಪೂರ್ಣ ನಿರ್ಧಾರ ಮಾಡಿದ್ದೇನೆ, ಬಹಳ ಯೋಚನೆ ಮಾಡಿದ ನಂತರ.
Z : ಏನದು ?
ನಾನು : ಸ್ನೇಹದ ಅರ್ಥ ಮತ್ತು ಬೆಲೆ ಗೊತ್ತಿಲ್ಲದೇ ಅವಕಾಶವಾದಿಗಳಂತೆ ವರ್ತಿಸಿದವರನ್ನು, ಒಳ್ಳೆಯದನ್ನೆಲ್ಲ ನನ್ನಿಂದ ಬಾಚಿಕೊಂಡು, ನನ್ನಿಂದ ಎಲ್ಲಾ ಕಲಿತು ನನಗೇ ಬತ್ತಿಯಿಟ್ಟು ಏನೂ ಅರಿಯದಂತಿರುವ ನರಿಯಂತವರನ್ನು, ಬೆನ್ನಿಗೆ ಚೂರಿ ಹಾಕುವ ಮಿತ್ರರ ಸೋಗಿನಲ್ಲಿರುವ ಮಿತ್ರದ್ರೋಹಿಗಳನ್ನು ನನ್ನ ಜೀವನ, ಫೋನ್ ಮತ್ತು friend list ಇಂದ ಶಾಶ್ವತವಾಗಿ ಉಚ್ಛಾಟಿಸುತ್ತಿದ್ದೇನೆ. ನನಗವರ ಸ್ನೇಹವೂ ಸಾಕು, ಅನುಭವಿಸಿದ ಯಾತನೆಯೂ ಸಾಕು. ಇನ್ನವರು ತಿಪ್ಪರ್ಲಾಗ ಹಾಕಿದರೂ, ಮುಗಿಬಿದ್ದರೂ, ಬಿಕ್ಕಿ ಬಿಕ್ಕಿ ಅತ್ತರೂ, ಬೇಡಿಕೊಂಡರೂ ನಾನು entertain ಮಾಡೋಲ್ಲ. The end !
Z : Oh my god ! how can you live without friends ?
ನಾನು : ಅಯ್ಯೊ ಮಹತಾಯಿ, ಹಾಗಂತ ನನಗೆ ಸ್ನೇಹಿತರೇ ಇಲ್ಲ, ಇರುವವರೆಲ್ಲರೂ ಹೀಗೆ ಎಂದು ಅರ್ಥ ಅಲ್ಲ. ಸ್ಮಿತೆಯಂಥಾ, ಭವ್ಯಳಂತಾ , ಚೈತ್ರಳಂತಾ, ಅಕ್ಷಜಾಳಂಥಾ, ನಮ್ಮ ನಾಡಿನ ಸದಸ್ಯರಂಥಾ, ಪ್ರಣತಿಯ team members ಅಂಥಾ, ರಾಧೆಯಂಥಾ , ಆಶಾಳಂಥಾ, ರೋಹಿಣಿಯಂಥಾ, ಶೃತಿಯಂಥಾ, ಹಾಗೆಯೇ ಮತ್ತಷ್ಟು ನಿಜವಾದ ಒಳ್ಳೆ ಸ್ನೇಹಿತರು ನನ್ನ ಪಾಲಿಗಿದ್ದಾರೆ. ಅವರೆಲ್ಲರೂ ನನಗಾದ ನೋವನ್ನ ಮರೆಯುವಂತೆ ಮಾಡಿದ್ದಾರೆ. All thanks to them !
Z : :) Good to know, but still, wont people think you are headstrong when they see you act tough ?
ನಾನು : They weren't nice to me when I was nice to them, Z ! There is a saying " you cannot have a choice of relatives, but you can have a choice of friends ".
And I have done mine.
If people think I am headstrong, rude, tough, stupid and what not... I care a damn ! My true friends have accepted me as I am and I have accepted them as they are. ಅಷ್ಟೆ.
Z : ಸರಿ.
Sunday, June 1, 2008
ತಪ್ಪಾಗಿದೆ
Z : ನಾನು ಬರಬಾರದು ಅಂತ ನೇ ಇದ್ದೆ. head ruled ಗೆ ಈ ವಿಷಯ ಗೊತ್ತಾಗಿ ಅವಳು ಬೈಯ್ಯುವುದನ್ನು ನೆನೆಸಿಕೊಂಡು ಥರ ಥರ ನಡುಗಿದೆ. ಅದರೆ...ನೆನ್ನೆ ಡೈನೊ ಮತ್ತೆ head ruled ಮಾತಾಡುತ್ತಿದ್ದಾಗ, ಬರೀ ಅವಳಲ್ಲ, ನಾನೂ ಕೂಡ disturb ಆಗಿದ್ದೀನಿ ಅಂತ ಡೈನೋ ಅದು ಹೇಗೋ ಪತ್ತೆ ಹಚ್ಚಿಬಿಟ್ಟಳು !! head ruled ge exam tension...disturb ಆಗಿರುವುದರಲ್ಲಿ ಆಶ್ಚರ್ಯ ಇರ್ಲಿಲ್ಲ....ಆದರೆ ನಾನು ಒಂದು ತಪ್ಪು ಮಾಡಿದ್ದೇನೆ... ಏಳು ವರ್ಷದ ಹಿಂದೆ ಮಾಡಿದ ತಪ್ಪು...ಅದೇ ತಪ್ಪನ್ನ ಮತ್ತೆ ಮಾಡಿದ್ದೇನೆ. ಈಗ ತಪ್ಪಿನ ಅರಿವಾಗಿದೆ. ಯಾಕಂದರೆ ಹಿಂದೆ ಆದ ಹಾಗೆಯೇ ಈಗಲೂ ಆಗಿದೆ. ಆದರೆ ಈ ಎರಡೂ ಘಟನೆಗೆಳು ನೆನಪಿನ ಸುಂದರಕೊಳಕ್ಕೆ ಕಲ್ಲು ಹಾಕಿ ಮನಶ್ಶಾಂತಿ ಕದಡಿವೆ. ಅದಕ್ಕೆ disturb ಆಗಿದ್ದೇನೆ.
ದಯಮಾಡಿ ತಪ್ಪು ಏನೆಂದು ಯಾರೂ ಕೇಳಬೇಡಿ. ಉತ್ತರಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ.
ಏಳು ವರ್ಷದ ಹಿಂದೆ head ruled ಬೈದು ಬುದ್ಧಿ ಕಲಿಸಿದ್ದಳು. ನನ್ನನ್ನು ಹೊರಗೆ ಬಿಡದೇ ಹತೋಟಿಯಲ್ಲಿಟ್ಟಿದ್ದಳು. ಈಗ ಒಮ್ಮೆ ಎಂದೋ ಕೊಟ್ಟ ಸ್ವತಂತ್ರ್ಯದ ಸದುಪಯೋಗ ಮಾಡಿಕೊಂಡಿಲ್ಲ ನಾನು ಅನ್ನೋ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ. ಅವಳು ಬೈದರೇನೆ ನನಗೆ ತೃಪ್ತಿ . june 22 ಬೇಗ ಆಗಲಿ !
ಸದ್ಯಕ್ಕೆ ನನಗೆ ಇದೊಂದು ಕವಿತೆಯ ನೆನಪಾಗುತ್ತಿದೆ. ಕವಿಯ ಹೆಸರಿನ ನೆನಪಿಲ್ಲ. ಪೂರ್ತಿ ಸಾಹಿತ್ಯವೂ ನೆನಪಾಗುತಿಲ್ಲ.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ ?
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ಎನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂದಿರುವೆ
ಬೆನ್ನಲ್ಲಿ ಇರಿಯದಿರು ಓ ಚೆನ್ನ ನೆನಪೇ
head ruled... ನನ್ನ ತಪ್ಪನ್ನ ನಾನು ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ. ಶಿಕ್ಷೆಯನ್ನನುಭವಿಸಲೂ ತಯಾರಾಗಿದ್ದೇನೆ. ಸದ್ಯೋಜಾತನ ಆಣೆ.
ದಯಮಾಡಿ ತಪ್ಪು ಏನೆಂದು ಯಾರೂ ಕೇಳಬೇಡಿ. ಉತ್ತರಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ.
ಏಳು ವರ್ಷದ ಹಿಂದೆ head ruled ಬೈದು ಬುದ್ಧಿ ಕಲಿಸಿದ್ದಳು. ನನ್ನನ್ನು ಹೊರಗೆ ಬಿಡದೇ ಹತೋಟಿಯಲ್ಲಿಟ್ಟಿದ್ದಳು. ಈಗ ಒಮ್ಮೆ ಎಂದೋ ಕೊಟ್ಟ ಸ್ವತಂತ್ರ್ಯದ ಸದುಪಯೋಗ ಮಾಡಿಕೊಂಡಿಲ್ಲ ನಾನು ಅನ್ನೋ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ. ಅವಳು ಬೈದರೇನೆ ನನಗೆ ತೃಪ್ತಿ . june 22 ಬೇಗ ಆಗಲಿ !
ಸದ್ಯಕ್ಕೆ ನನಗೆ ಇದೊಂದು ಕವಿತೆಯ ನೆನಪಾಗುತ್ತಿದೆ. ಕವಿಯ ಹೆಸರಿನ ನೆನಪಿಲ್ಲ. ಪೂರ್ತಿ ಸಾಹಿತ್ಯವೂ ನೆನಪಾಗುತಿಲ್ಲ.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ ?
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ಎನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂದಿರುವೆ
ಬೆನ್ನಲ್ಲಿ ಇರಿಯದಿರು ಓ ಚೆನ್ನ ನೆನಪೇ
head ruled... ನನ್ನ ತಪ್ಪನ್ನ ನಾನು ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ. ಶಿಕ್ಷೆಯನ್ನನುಭವಿಸಲೂ ತಯಾರಾಗಿದ್ದೇನೆ. ಸದ್ಯೋಜಾತನ ಆಣೆ.
Thursday, April 24, 2008
a macroscopic uncertainty called life !!!!!!!
Z : ಎಂಥಾ realisation ಉ !!!!!!!!!!!!!!!!!!!!!!!!!!!!!!!!
ನಾನು : ಹು.....ಯಾಕೋ life ಇಷ್ಟೋಂದು uncertain ಆಗತ್ತೆ ಅಂತ ಗೊತ್ತೇ ಇರ್ಲಿಲ್ಲ. And ಅದನ್ನ accept ಊ ಮಾಡ್ಕೊಳ್ಳೊಕಾಗ್ತಿಲ್ಲ !!!!!!!!!!!!!!!!!!!!
Z : ಅಂಥದ್ದೇನ್ ಆಗೋಯ್ತು ಅಂತ ?
ನಾನು : campus recruitments ಶುರು ಮುಂದಿನ ವಾರದಿಂದ .
Z : ಅಷ್ಟೇ ತಾನೆ ?
ನಾನು : what do you mean ? ಯಾವ್ ಕೆಲ್ಸಾ ಅಂತ ಮಾಡೋದು ? ಏನೂ ಅಂತ ಮಾಡೊದು ? how many entrances to write ? how many places to travel ???????????????????????????
Z : question mark ಹಾಕಿರೋ rate ನೋಡಿದ್ರೆ ನಂಗೆ ಭಯ ಆಗತ್ತೆ !!!!!!!!!!!!!!
ನಾನು : ನಂಗೆ ಭಯ ಇಲ್ಲ......... but uncertainty ತುಂಬಾ ಜಾಸ್ತಿ ಆಯ್ತು ಅನ್ಸ್ತಿದೆ. focus ಮಾಡ್ಬೇಕು ಸಲ್ಪ. research oriented jobs ಬರ್ದೇ ಇದ್ರೆ ಏನ್ ಮಾಡೊದು ?
Z : ಹುಡುಕಿಕೊಂಡು ಹೋಗೋದು.
ನಾನು : hmmmmmmmm....................ನೋಡೋಣ. but z.....ಆರಾಮ್ student life ಇಂದ suddenly professional life ಗೆ enter ಆಗು ಅಂದ್ರೆ ?
Z : Its another phase of life..........lets hope for a good beginning.
ನಾನು : yeah ..............but...........I want to do research !!!!!!!!!!!
Z : ok ok ok !!!!!!!!!!!!!! ಕಿರುಚಬೇಡಾ !!!!!!!!!!!!!
ನಾನು : ಹು.... I hope i do it .
Z : you will...
ನಾನು : together we can !!!!!!!!!!!!! ಇದ್ರಲ್ಲಿ uncertainty ಇಲ್ಲ ನೋಡು !!! but ಗೂಬೆ.... last moment ನಲ್ಲ್ಲಿ pessimistic ಆದ್ರೆ ನೀನು.......... ಅಷ್ಟೇ !!!!!!!!!!!
Z : ಇಲ್ಲ ಇಲ್ಲ.... I promise. full confidence ಇಂದ ಮುನ್ನುಗ್ಗಣ....together !!!
ನಾನು : ವೊವ್ !!! ಇಷ್ಟ್ ಬೇಗ ದಾರಿಗೆ ಬಂದೆ !!! I like it !!
Z : ಹೆ ಹೆ ಹೆ !!!!!!!!!
ನಾನು : ಸರಿ....ಹೊರ್ಟೆ....
Z : ಅಹ !! ಹೊರ್ಟ್ವಿ !! to prepare for the best !!!
(line on hold )
ನಾನು : ಹು.....ಯಾಕೋ life ಇಷ್ಟೋಂದು uncertain ಆಗತ್ತೆ ಅಂತ ಗೊತ್ತೇ ಇರ್ಲಿಲ್ಲ. And ಅದನ್ನ accept ಊ ಮಾಡ್ಕೊಳ್ಳೊಕಾಗ್ತಿಲ್ಲ !!!!!!!!!!!!!!!!!!!!
Z : ಅಂಥದ್ದೇನ್ ಆಗೋಯ್ತು ಅಂತ ?
ನಾನು : campus recruitments ಶುರು ಮುಂದಿನ ವಾರದಿಂದ .
Z : ಅಷ್ಟೇ ತಾನೆ ?
ನಾನು : what do you mean ? ಯಾವ್ ಕೆಲ್ಸಾ ಅಂತ ಮಾಡೋದು ? ಏನೂ ಅಂತ ಮಾಡೊದು ? how many entrances to write ? how many places to travel ???????????????????????????
Z : question mark ಹಾಕಿರೋ rate ನೋಡಿದ್ರೆ ನಂಗೆ ಭಯ ಆಗತ್ತೆ !!!!!!!!!!!!!!
ನಾನು : ನಂಗೆ ಭಯ ಇಲ್ಲ......... but uncertainty ತುಂಬಾ ಜಾಸ್ತಿ ಆಯ್ತು ಅನ್ಸ್ತಿದೆ. focus ಮಾಡ್ಬೇಕು ಸಲ್ಪ. research oriented jobs ಬರ್ದೇ ಇದ್ರೆ ಏನ್ ಮಾಡೊದು ?
Z : ಹುಡುಕಿಕೊಂಡು ಹೋಗೋದು.
ನಾನು : hmmmmmmmm....................ನೋಡೋಣ. but z.....ಆರಾಮ್ student life ಇಂದ suddenly professional life ಗೆ enter ಆಗು ಅಂದ್ರೆ ?
Z : Its another phase of life..........lets hope for a good beginning.
ನಾನು : yeah ..............but...........I want to do research !!!!!!!!!!!
Z : ok ok ok !!!!!!!!!!!!!! ಕಿರುಚಬೇಡಾ !!!!!!!!!!!!!
ನಾನು : ಹು.... I hope i do it .
Z : you will...
ನಾನು : together we can !!!!!!!!!!!!! ಇದ್ರಲ್ಲಿ uncertainty ಇಲ್ಲ ನೋಡು !!! but ಗೂಬೆ.... last moment ನಲ್ಲ್ಲಿ pessimistic ಆದ್ರೆ ನೀನು.......... ಅಷ್ಟೇ !!!!!!!!!!!
Z : ಇಲ್ಲ ಇಲ್ಲ.... I promise. full confidence ಇಂದ ಮುನ್ನುಗ್ಗಣ....together !!!
ನಾನು : ವೊವ್ !!! ಇಷ್ಟ್ ಬೇಗ ದಾರಿಗೆ ಬಂದೆ !!! I like it !!
Z : ಹೆ ಹೆ ಹೆ !!!!!!!!!
ನಾನು : ಸರಿ....ಹೊರ್ಟೆ....
Z : ಅಹ !! ಹೊರ್ಟ್ವಿ !! to prepare for the best !!!
(line on hold )
Tuesday, April 8, 2008
there is always a next time
ನಾನು : There is always a next time.
Z : ಹೌದಾ ?
ನಾನು : ಹೌದು.
Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ?
ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯೋದು ನಾನು. ನೀರಿಗೆ ಬಿದ್ದಮೇಲೆ ಈಜು ಕಲಿಯಲೇ ಬೇಕು. ಮೊದಲನೇ ಸಲ ಆಗಲಿಲ್ಲ ಅಂತ ಕೊರಗಿ ಪ್ರಯೋಜನವಿಲ್ಲ. learn to be positive Z ! stop being childish and grow up. ಸಣ್ಣ ಸಣ್ಣ ವಿಷಯಗಳಿಗೆ ಬೇಜಾರು ಮಾಡಿಕೊಂಡು ಅಳುವುದರಲ್ಲಿ ಏನೂ ಪ್ರಯೋಜನವಿಲ್ಲ. Lets take a count. how many times have you cried and how many times have I cried ?
Z : definitely ನಾನೇ ಜಾಸ್ತಿ ಅತ್ತಿರೋದು.
ನಾನು : ಇನ್ನು ಸಾಕು. ನಿಲ್ಲಿಸು ನಿನ್ನ ಅರಣ್ಯರೋದನ. learn to face the world. ಅಷ್ಟಕ್ಕೂ, you are not at fault. Then why worry ? Newton's laws ನಿಜವಾಗಿದ್ದರೆ ನಿನಗೆ ಸುಖವೂ ಇಷ್ಟರಲ್ಲೇ ದೊರಕಲಿದೆ. [According to head ruled prolonged contemplation and analysis]. lets wait. As I said, There is always a next time.
Z: There is always a next time.
(line on hold)
Z : ಹೌದಾ ?
ನಾನು : ಹೌದು.
Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ?
ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯೋದು ನಾನು. ನೀರಿಗೆ ಬಿದ್ದಮೇಲೆ ಈಜು ಕಲಿಯಲೇ ಬೇಕು. ಮೊದಲನೇ ಸಲ ಆಗಲಿಲ್ಲ ಅಂತ ಕೊರಗಿ ಪ್ರಯೋಜನವಿಲ್ಲ. learn to be positive Z ! stop being childish and grow up. ಸಣ್ಣ ಸಣ್ಣ ವಿಷಯಗಳಿಗೆ ಬೇಜಾರು ಮಾಡಿಕೊಂಡು ಅಳುವುದರಲ್ಲಿ ಏನೂ ಪ್ರಯೋಜನವಿಲ್ಲ. Lets take a count. how many times have you cried and how many times have I cried ?
Z : definitely ನಾನೇ ಜಾಸ್ತಿ ಅತ್ತಿರೋದು.
ನಾನು : ಇನ್ನು ಸಾಕು. ನಿಲ್ಲಿಸು ನಿನ್ನ ಅರಣ್ಯರೋದನ. learn to face the world. ಅಷ್ಟಕ್ಕೂ, you are not at fault. Then why worry ? Newton's laws ನಿಜವಾಗಿದ್ದರೆ ನಿನಗೆ ಸುಖವೂ ಇಷ್ಟರಲ್ಲೇ ದೊರಕಲಿದೆ. [According to head ruled prolonged contemplation and analysis]. lets wait. As I said, There is always a next time.
Z: There is always a next time.
(line on hold)
Friday, March 28, 2008
There's a knock.
Z + Head ruled : There's a knock on the door. A knock which is feeble, but steady. A knock which sounds like reassurance, but we are afraid. All through, we had never thought of opening the door as we were complacent with a small window. But this knock has aroused in us a curiosity as to what would be waiting for us at the other end. good ? or bad ?
Present status:
Headruled is analysing....zindagi is arguing. And I, Lakshmi Shashidhar, torn between the two, am silently watching !
I hope head ruled analyses the situation and convinces Zindagi and Zindagi understands . For once, I think they must stop fighting amongst each other and think- TOGETHER.
WISH THEM LUCK, their minds need it.
Lakshmi Shashidhar
Present status:
Headruled is analysing....zindagi is arguing. And I, Lakshmi Shashidhar, torn between the two, am silently watching !
I hope head ruled analyses the situation and convinces Zindagi and Zindagi understands . For once, I think they must stop fighting amongst each other and think- TOGETHER.
WISH THEM LUCK, their minds need it.
Lakshmi Shashidhar
Wednesday, March 26, 2008
Nice Advertisement !

ನಾನು : Z ......... look at this picture !!
Z : nice alva ???
ನಾನು : ಹು !!! education loan ಗೆ IDBI Bank ನವರು Advertise ಮಾಡಿರೋದು !! ಸಕತ್ concept -ಉ !! ನಂಗೆ appeal ಆಯ್ತು !
At the same time ನನಗೆ ಎರಡು ಸುಭಾಷಿತಗಳು ನೆನಪಾದವು.
ಕ್ಷಣಶಃ ಕಣಶಶ್ಚೈವ ವಿದ್ಯಾಂ ಅರ್ಥಂ ಚ ಸಾಧಯೇತ್
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್
ಅರ್ಥ : ಪ್ರತಿಯೊಂದು ಕ್ಷಣವನ್ನು ಬಿಡದೇ ವಿದ್ಯೆಯನ್ನೂ, ಪ್ರತಿಯೊಂದು ಕಣವನ್ನು ಬಿಡದೇ ಧನವನ್ನೂ ಸಾಧಿಸಬೇಕು ( ಶ್ರಮ ಪಡಬೇಕು ). ಒಂದು ಕ್ಷಣ ತ್ಯಾಗ ಮಾಡಿದರೆ ವಿದ್ಯಾರ್ಜನೆ ಎಂಥದ್ದು ? ಒಂದು ಕಣವು ಅಪೂರ್ಣವಾದರೆ ಧನವೆಂಥದ್ದು ?
ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತಗತಮ್ ಧನಮ್
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಮ್
ಪುಸ್ತಕದಲ್ಲಿರುವ ವಿದ್ಯೆಯೂ, ಬೇರೆಯವರ ಕೈಯಲ್ಲಿ ಕೊಟ್ಟ ಹಣವೂ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರದಿದ್ದರೆ ಆ ವಿದ್ಯೆ ವಿದ್ಯೆಯೂ ಅಲ್ಲ, ಆ ದುಡ್ದು ದುಡ್ದೂ ಅಲ್ಲ !
ನಮ್ಮ ಪುಸ್ತಕಗಳಲ್ಲಿ ಇರುವ ವಿದ್ಯೆಯನ್ನು ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಳ್ಳಲಿ ಅಂತಲೇ ಬ್ಯಾಂಕ್ ನವರು ನಮಗೆ ದುಡ್ಡು ಕೊಡ್ತಾರೆನೋ ಓದಿ ಅಂತ !! ಬೇರೆಯವರ ಕೈಗೆ ದುಡ್ದು ಕೊಡುವ ಬದಲು ನಮ್ಮ ಬ್ಯಾಂಕ್ ನಲ್ಲೇ ಇಡಿ ಅಥ್ವಾ ನಮ್ಮಿಂದ್ಲೇ ದುಡ್ಡನ್ನು ತಗೊಳ್ಳಿ ಸಮಯಕ್ಕೆ ಬೇಕಾಗತ್ತೆ ಅಂತ ಇರಬಹುದು ಈ Advertisement ಅರ್ಥ !
Z : fulllllllllll ಅರ್ಥ ಆಗೋಯ್ತು ನಂಗೆ !! [ಸ್ವಗತ : over head projection aaytu !! ಪಾಪ ಬೀಜಾರ್ ಮಾಡ್ಕೊಳ್ತಾಳೆ ...ನ ಬ್ರೂಯಾತ್ ಸತ್ಯಮಪ್ರಿಯಮ್ ! ]
ನಾನು : [ಸ್ವಗತ : ಒಂದು ಚೂರು ಅರ್ಥ ಆಗಿರೊಲ್ಲ....ನನ್ನ ಸಂತೈಸಕ್ಕೆ ಹೇಳ್ತಿರೋದು ಅಂತ ನಂಗೆ ಗೊತ್ತು !] . good... ಅರ್ಥ ಆಯ್ತಲ್ಲ !!
ಸರಿ ....ಹೊರಟೆ... internals ide ನಂಗೆ....ಮಧ್ಯ ಯಾವಾಗ್ಲಾದ್ರೂ time ಸಿಕ್ಕಿದ್ರೆ phone ಮಾಡ್ತಿನಿ ಆಯ್ತ ?
Z : done !
ನಾನು : (Line on hold ! )
Tuesday, February 5, 2008
ಕೊನೆಗೂ ಸಿಕ್ಕಿದ....ಧ್ರುವ !!
Z : 2nd week of college..... lakshmi is always looking up towards the sky...All day ...All night!
ನಾನು : ಇಷ್ಟು ವರ್ಷ ಪುಸ್ತಕದೊಳಗೆ ಮುಳುಗಿದ್ದಾಯಿತು...ಈಗಲಾದರೂ ಕತ್ತೆತ್ತೋಣ ಅಂತ...ಸಂಕ್ರಾಂತಿ resolution !!
Z : ವಿಠ್ಠಲ ನರಹರಿ ಮಾಧವ ಕೇಶವ ಗೋವಿಂದ ಜನಾರ್ಧನ ಕೃಷ್ಣ ....!!!!
ನಾನು : ಇವರು ಯಾರು ನಂಗೆ ನಿಜ್ವಾಗ್ಲು ಗೊತ್ತಿಲ್ಲ !!!
Z : .... + 993 allotropic forms of Vishnu....wherever you people are scattered...Help !!!!!!!!!!!!!!!!!!!!!!!
ನಾನು : ಏನಿದು ?
Z : ವಿಷ್ಣು ಸಹಸ್ರನಾಮದ concise version -ನ್ನು.
ನಾನು : ನಿಂಥರ ನೇ ಧ್ರುವ ನೂ concise ಆಗಿ ಬೇಡಿಕೊಳ್ಳಬಹುದಿತ್ತಲ್ವ ವಿಷ್ಣು ನ ? ಧ್ರುವ ನಕ್ಷತ್ರ ಆಗೋಕೆ ? hey by the way...I spotted dhruva in the sky !!
Z : ಚಪ್ಪಾಳೆ !! Dhruva was clever...he only said ನಾರಾಯಣ !!
ನಾನು : ಮತ್ತೆ ನಾವು ಅದನ್ನೆ copy ಹೊಡೆಯೋದಪ್ಪ !!
Z : whats the point ? dhruva did penance to prove to the world his uniqueness. So, we should also be unique.
ನಾನು : right !! I totally agree. ಈಗ ನಾನು ಧ್ರುವ ನಕ್ಷತ್ರ ನ ಕಂಡು ಹಿಡಿದ ಕಥೆ ಹೇಳ್ತಿನಿ. ಇವತ್ತು tailor ಹತ್ರ ಹೋಗಿದ್ದೆ ಬಟ್ಟೆ ತರಕ್ಕೆ. ಅವನು change ಕೊಡಲು ಸ್ವಲ್ಪ ಸಮಯ ತಗೊಂಡ.ನಾನು ಅದೇ ಸಮಯದಲ್ಲಿ ತಲೆ ಮೇಲಕ್ಕೆ ಎತ್ತಿದೆ. exactly ನನ್ನ ಎದುರುಗಡೆ ursa major constellation !! [ ಸಪ್ತ ಋಷಿ ಮಂಡಲ ]!!ಶೈಲಜ maa'm ಅದರ picture ಬರ್ದು ತೋರ್ಸಿದ್ದರು. ಆ ಮಂಡಲದ ಕಡೆಯ ನಕ್ಷತ್ರದಿಂದ ಒಂದು straight line ಎಳೆದರೆ ಅದು ಧ್ರುವಕ್ಕೆ ಬಂದು ನಿಲ್ಲತ್ತೆ. ಅದನ್ನೆ ಮಾಡಿದೆ. my eyes widened with wonder !!My goodness... ಯೇನ್ cute ಆಗಿದ್ದಾನೆ ಗೊತ್ತೇನೆ ಧ್ರುವ ? ಸಖತ್ತಾಗಿ twinkle-ಲ್ಲಿಸುತ್ತಿದ್ದ !! ಎಂಟು ವರ್ಷದವ...ಎಂದೆಂದಿಗೂ ಎಂಟೇ ವರ್ಷದವ...ಯೇನು energetic ಆಗಿ ಹೊಳೆಯುತ್ತಿದ್ದ ಅಂದರೆ...ನನಗೆ ಅವನ ಹತ್ರ ಹೋಗಿ mic ಇಟ್ಕೊಂಡು" what is the secret of your energy" ಅಂತ ಕೇಳೋಣ ಅಂತ ತುಂಬಾ ಆಸೆ ಆಯ್ತು !!
Z : definitely not boost !! that I can tell you.
ನಾನು : ಹೆ ಹೆ ಹೆ ....
ನೀನು ಏನೇ ಹೇಳು...he is such a cuuuuuuuuuuuuuuuuuuuuute hot star !!
Z : hmmm...determine his surface temperature...you will know how hot he is !! ;)
ನಾನು : thats a brilliant idea !! ಮಾಡ್ತಿನಿ...ಮಾಡೇ ಮಾಡ್ತಿನಿ. Line on hold
( ಸಶೇಷ )
ನಾನು : ಇಷ್ಟು ವರ್ಷ ಪುಸ್ತಕದೊಳಗೆ ಮುಳುಗಿದ್ದಾಯಿತು...ಈಗಲಾದರೂ ಕತ್ತೆತ್ತೋಣ ಅಂತ...ಸಂಕ್ರಾಂತಿ resolution !!
Z : ವಿಠ್ಠಲ ನರಹರಿ ಮಾಧವ ಕೇಶವ ಗೋವಿಂದ ಜನಾರ್ಧನ ಕೃಷ್ಣ ....!!!!
ನಾನು : ಇವರು ಯಾರು ನಂಗೆ ನಿಜ್ವಾಗ್ಲು ಗೊತ್ತಿಲ್ಲ !!!
Z : .... + 993 allotropic forms of Vishnu....wherever you people are scattered...Help !!!!!!!!!!!!!!!!!!!!!!!
ನಾನು : ಏನಿದು ?
Z : ವಿಷ್ಣು ಸಹಸ್ರನಾಮದ concise version -ನ್ನು.
ನಾನು : ನಿಂಥರ ನೇ ಧ್ರುವ ನೂ concise ಆಗಿ ಬೇಡಿಕೊಳ್ಳಬಹುದಿತ್ತಲ್ವ ವಿಷ್ಣು ನ ? ಧ್ರುವ ನಕ್ಷತ್ರ ಆಗೋಕೆ ? hey by the way...I spotted dhruva in the sky !!
Z : ಚಪ್ಪಾಳೆ !! Dhruva was clever...he only said ನಾರಾಯಣ !!
ನಾನು : ಮತ್ತೆ ನಾವು ಅದನ್ನೆ copy ಹೊಡೆಯೋದಪ್ಪ !!
Z : whats the point ? dhruva did penance to prove to the world his uniqueness. So, we should also be unique.
ನಾನು : right !! I totally agree. ಈಗ ನಾನು ಧ್ರುವ ನಕ್ಷತ್ರ ನ ಕಂಡು ಹಿಡಿದ ಕಥೆ ಹೇಳ್ತಿನಿ. ಇವತ್ತು tailor ಹತ್ರ ಹೋಗಿದ್ದೆ ಬಟ್ಟೆ ತರಕ್ಕೆ. ಅವನು change ಕೊಡಲು ಸ್ವಲ್ಪ ಸಮಯ ತಗೊಂಡ.ನಾನು ಅದೇ ಸಮಯದಲ್ಲಿ ತಲೆ ಮೇಲಕ್ಕೆ ಎತ್ತಿದೆ. exactly ನನ್ನ ಎದುರುಗಡೆ ursa major constellation !! [ ಸಪ್ತ ಋಷಿ ಮಂಡಲ ]!!ಶೈಲಜ maa'm ಅದರ picture ಬರ್ದು ತೋರ್ಸಿದ್ದರು. ಆ ಮಂಡಲದ ಕಡೆಯ ನಕ್ಷತ್ರದಿಂದ ಒಂದು straight line ಎಳೆದರೆ ಅದು ಧ್ರುವಕ್ಕೆ ಬಂದು ನಿಲ್ಲತ್ತೆ. ಅದನ್ನೆ ಮಾಡಿದೆ. my eyes widened with wonder !!My goodness... ಯೇನ್ cute ಆಗಿದ್ದಾನೆ ಗೊತ್ತೇನೆ ಧ್ರುವ ? ಸಖತ್ತಾಗಿ twinkle-ಲ್ಲಿಸುತ್ತಿದ್ದ !! ಎಂಟು ವರ್ಷದವ...ಎಂದೆಂದಿಗೂ ಎಂಟೇ ವರ್ಷದವ...ಯೇನು energetic ಆಗಿ ಹೊಳೆಯುತ್ತಿದ್ದ ಅಂದರೆ...ನನಗೆ ಅವನ ಹತ್ರ ಹೋಗಿ mic ಇಟ್ಕೊಂಡು" what is the secret of your energy" ಅಂತ ಕೇಳೋಣ ಅಂತ ತುಂಬಾ ಆಸೆ ಆಯ್ತು !!
Z : definitely not boost !! that I can tell you.
ನಾನು : ಹೆ ಹೆ ಹೆ ....
ನೀನು ಏನೇ ಹೇಳು...he is such a cuuuuuuuuuuuuuuuuuuuuute hot star !!
Z : hmmm...determine his surface temperature...you will know how hot he is !! ;)
ನಾನು : thats a brilliant idea !! ಮಾಡ್ತಿನಿ...ಮಾಡೇ ಮಾಡ್ತಿನಿ. Line on hold
( ಸಶೇಷ )
Sunday, January 6, 2008
Irreplaceable ಅಮ್ಮ
Z: ಏನಮ್ಮಾ....ಸುಸ್ತ್ look ಇದೆ ? what ಸಮಾಚಾರ ?
ನಾನು : ಕೆಲಸದವಳು ಇಲ್ವಲ್ಲ...ಅಮ್ಮನಿಗೆ ಹೆಲ್ಪ್ ಮಾಡೇ ಈ rate ನಲ್ಲಿ ಸುಸ್ತು ನಾನು ! Just imagine, ನನಗೆ college ಇದ್ದಿದ್ದರೆ ನನ್ನ ಕೆಲಸನೂ ಅಮ್ಮ ನೇ ಮಾಡ್ಬೇಕಿತ್ತು !ಪಾತ್ರೆ, ಬಟ್ಟೆ,ಸಾರ್ಸಿ-ಗುಡಿಸಿ... ಅಮ್ಮಂಗೆ ಎಷ್ಟು ಸುಸ್ತಾಗಿರಬೇಡ ? Its difficult even to imagine the situation zindagi !!!
Z: I understand.
ನಾನು: amma is irreplaceable. ಅವರ ಥರ ಯಾರೂ ಇರೋಕೆ ಸಾಧ್ಯ ವೇ ಇಲ್ಲ. She is multi dextrous and a very efficient parallel processor I tell you. ಬೆಳಗ್ಗೆ ಎಂಟು ಗಂಟೆಗೆ ತಿಂಡಿ ಅಡುಗೆ ಎರಡೂ ಮಾಡಿ ನಮ್ಮನ್ನ ಮನೆಯಿಂದ ಸುಸ್ತಿfied face ನಲ್ಲಿ ಕಳುಹಿಸದೇ ನಗುನಗುತ್ತ ಕಳುಹಿಸಿಕೊಡುವ magician ಅಮ್ಮ ! ಬೆಳಗ್ಗೆ ನಾಕುವರೆ ಗೆ ಎದ್ದು ದೇವರಿಗೂ ಸುಪ್ರಭಾತ ಹಾಕಿ ಎಬ್ಬಿಸಿ, simultaneously ನಮ್ಮನ್ನು ಎಬ್ಬಿಸಲು ಕಿರುಚಾಡಿದರೂ, ದೇವರ ಸ್ತೋತ್ರಗಳನ್ನು ಶ್ರುತಿಬದ್ಧವಾಗಿ, enthusiastic and brilliant ಆಗಿ ಹಾಡುವ ace singer ! ನಾವು ಎಲ್ಲೆಲ್ಲೊ ಬಿಸಾಕುವ ವಸ್ತುಗಳನ್ನು ನಮ್ಮ ನಮ್ಮ ರೂಮಿಗೆ ತಂದಿಟ್ಟು,ಮತ್ತೆ ಬಿಸಾಕಿದಾಗ ಬೈಯ್ಯದೇ ಎಲ್ಲಿ ಬಿಸಾಕಿದ್ದೇವೆ ಎಂದು ನೆನಪಿಸುವ giga bytes ಗಳ memory card !ಸದಾ ಊಟದ ಡಬ್ಬಿಯನ್ನು ಮರೆಯುವ ನನಗೆ bag ನಲ್ಲಿ ತಾನೇ ಊಟ ಇಟ್ಟು, ರಾತ್ರಿ ಮನೆ ತಲುಪುವ ನನಗೆ ಹಸಿವಾದಗಲೆಲ್ಲ ತಿನ್ನಲು ಕುರುಕಲೂ ಸಹ ಕಳಿಸಿಕೊಡುವ My mom greatest!!!!Its very difficult to play the role of ಅಮ್ಮ !
Z : ಮತ್ತೆ ಚಿಕ್ಕ ಮಗು ಆಗಿದ್ದಾಗ "ನಾನು ಅಮ್ಮ ಆಗ್ತಿನಿ...ನಾನು ಅಮ್ಮ ಆಗ್ತಿನಿ " ಅಂತ ಎಲ್ಲರ ಜೊತೆಗೂ ಜಗಳ ಆಡಿ kitchen set ಸೌಟನ್ನ ಹಿಡ್ಕೊಂಡ್ ಮೆರಿತಿದ್ದೆ ?
ನಾನು : Right. ಆಗ ಚಿಕ್ಕ ಮಗು ನಾನು. ಅಡುಗೆ ಮನೆಯ adversities and ಮನೆಯ complexities ಬಗ್ಗೆ ಅನಭಿಜ್ಞಳು. but now I tell you, ph.D ಮಾಡೋದು easy, ಅಮ್ಮನ position ನ ನಿಭಾಯಿಸೋದು ಕಷ್ಟ! ಅಮ್ಮ ಯಾವಾಗ್ಲಾದ್ರು ಕೋಪ ಮಾಡ್ಕೊಂಡು," ನೀವು ಒಂದೂಂದೇ ಕೆಲ್ಸ ಮಾಡಕ್ಕೆ ಇಷ್ಟು ಸುಸ್ತಾಗಿ ಗೊಣಗಾಡುತ್ತಿರ್ತಿರಾ...ಎಲ್ಲ ಕೆಲ್ಸಗಳನ್ನು ನಿಭಾಯಿಸಿಕೊಂಡು ಹೋಗುವ ನಾನೇನು ?" ಅಂದ್ರೆ ನಾನು " you are ಅಮ್ಮ ! " ಅಂತಿದ್ದೆ !But now I realise, My goodness !!! ಅಮ್ಮನ position is just so difficult to handle !!!
ಅಮ್ಮ ನಂಗೆ especially, " ನಿಂದು ಯಾವತ್ತಿದ್ರೂ ಬೀಳೋ wicket. ಅತ್ತೆ ಮನೇಲಿ ಅಡುಗೆ ಚೆನ್ನಾಗಿ ಮಾಡ್ಲಿಲ್ಲ ಅಂದ್ರೆ ticket guarantee ! ಅಡುಗೆ ಕಲಿ !!" ಅಂದಾಗೆಲ್ಲಾ " dont worry mom ! MTR and kadambam ಇಂದ ಒಂದೊಂದು tunnel ಎಳೀತಿನಿ ! " ಅಂತ ಉಡಾಫೆ ಉತ್ತರ ಕೊಡ್ತಿದ್ದೆ...ಈಗ..For the first time, I am scared. Basically ನನಗೆ ಭಯದ spelling ಏ ಗೊತ್ತಿಲ್ಲ.ಆದ್ರೆ ಈಗ probability ಓದಿದ ಮೇಲೆ ಸಲ್ಪ ಭಯ ಶುರುವಾಗಿದೆ.Compatible companion ಸಿಕ್ಕಿದರೆ serious ಅದೃಷ್ಟ ! But what if its otherwise ? ನಾನೋ,ಸಾರು specialist, but still uncertain about ಅನ್ನ. ಹುಳಿ ತಕ್ಕ ಮಟ್ಟಿಗೆ ok ..And ಪಲ್ಯ ಅಂದ್ರೆ beans only. ಬೆಂಡೆಕಾಯಿ ಗೊಜ್ಜನ್ನ favourite ಅಂತ josh ನಲ್ಲಿ ಕಲ್ತೆ , ತಿಂಡಿ knowledge zero !!....and what about other food stuffs ? ಇಷ್ಟನ್ನೇ ಮಾಡ್ತಿದ್ರೆ ಅಲ್ಲಿ ಏನಂತಾರೆ in laws ? I think, ಹೋಗೋ ಮನೇಲಿ ಎಲ್ಲರೂ ನನ್ನ ಪರಿಸ್ಥಿತಿ ಅರ್ಥ ಮಡ್ಕೊಳ್ಳಲಿ ಅಂತ expect ಮಾಡೋದೆ ದೊಡ್ಡ ತಪ್ಪು. ನಾನೇ ಊಟದ ವಿಷಯದಲ್ಲಿ compromise ಮಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ , ಅವರನ್ನ compromise ಮಾಡ್ಕೊಳ್ಳಿ ಅಂತ ಹೇಗೆ expect ಮಾಡಕಾಗತ್ತೆ? And the most dissapointing thing is that, post graduate ಸೊಸೆಗೆ ಅಡುಗೆ ಬರಲ್ಲ ಅಂದ್ರೆ ಅವರಿಗಲ್ಲ , ನನಗೇ ಅವಮಾನ ! physics ನಲ್ಲಿ quantum mechanics ಕಬ್ಬಿಣದ ಕಡ್ಲೆ. ಆದನ್ನೆ ಅರಗಿಸಿಕೊಂಡಿದ್ದೀನಿ...But ಅಡುಗೆ ? Its just not happening !!! For the first time in my life, I am in deep trouble !!!!!!
Z: So, ಸೌಟಿನ ಮುಂದೆ ಸೋಲೊಪ್ಪಿಕೊಂಡ್ಯಾ ?
ನಾನು: ME accepting defeat ? NO CHANCE !ಇದೇನು ಬ್ರಹ್ಮವಿದ್ಯೆ ಅಲ್ಲ, for philosophy's sake !!! Its difficult, but not impossible !!! ಏನಾದ್ರು ಸರಿ,ಅಡಿಗೆ ಕಲಿಯೋದೆ. ಅಮ್ಮನ role ಗೆ rehearsal ಮಾಡೋ time ಬಂದಿದೆ. But the problem is, cooking cant be done in micrograms , unlike material synthesis. ಪದಾರ್ಥ waste ಆದ್ರೆ ಮನೇಲಿ ಕೋಲು ತಗೋತಾರೆ. So,ಅದನ್ನ tackle ಮಾಡೋಕೆ ಕಣ್ಣಳತೆ ಕಲೀಬೇಕು and ಸಲ್ಪ dexterity ಬರ್ಬೇಕು. error na analyse ಮಾಡ್ಬೇಕು.error analysis is easy but dexterity needs practice and time, which is slightly difficult.Most importantly, ಆ stupid sodium chloride ಗೆ ಸರೀಗೆ ಪಾಠ ಕಲಿಸಬೇಕು !! ಯಾವಾಗ್ಲು ಕೈ ಕೊಡತ್ತೆ !! thankfully, its always been on the lower side so far. So, ಇವತ್ತು ಶುರುವಾಗತ್ತೆ ನನ್ನ "expedition to ಅಡುಗೆ ಮನೆ". ಅಮ್ಮನ್ನ replace ಮಾಡೋಕಂತು ಆಗೊಲ್ಲ,but ಅವರಿಗೆ ಸುಸ್ತಾದಾಗ complement and supplement ಮಾಡೋಕು ಬರ್ದೇ ಇದ್ರೆ ? ಛೆ...too bad. ಕಲಿತಿನಿ. ಇದಕ್ಕು ಕೈ ಹಾಕೇಬಿಡ್ತಿನಿ. But somewhere in the corner of my mind, I will gladly aprreciate and admire a husband who can cook for me !!
Z : ಅಹಾ ! ಆಸೆ ನೋಡು !! ಆಸೆಯೇ ದುಃಖಕ್ಕೆ ಮೂಲ !
ನಾನು: ನನಗೂ ಗೊತ್ತು !Its not necessary, but sufficient ಅಷ್ಟೆ! Prepare for the best and get ready to face the worst is my principle. ಇನ್ನೂ time ide. It will take minimum 730 days for the process of wicket falling to start. ಅಷ್ಟು ಸಾಕು ಅನ್ಸತ್ತೆ preparation ge.
Z: ಏನೋ ಪಾ! All the best !!!
ನಾನು: Thanks ! ಹೊರ್ಟೆ ಅಡುಗೆ ಮನೆಗೆ ಈಗ.
Z: ಹೌದಾ ? But I hear no trumpets and bugles ?
ನಾನು: For once, stop taunting , will you ?
(ಸಶೇಷ)
ನಾನು : ಕೆಲಸದವಳು ಇಲ್ವಲ್ಲ...ಅಮ್ಮನಿಗೆ ಹೆಲ್ಪ್ ಮಾಡೇ ಈ rate ನಲ್ಲಿ ಸುಸ್ತು ನಾನು ! Just imagine, ನನಗೆ college ಇದ್ದಿದ್ದರೆ ನನ್ನ ಕೆಲಸನೂ ಅಮ್ಮ ನೇ ಮಾಡ್ಬೇಕಿತ್ತು !ಪಾತ್ರೆ, ಬಟ್ಟೆ,ಸಾರ್ಸಿ-ಗುಡಿಸಿ... ಅಮ್ಮಂಗೆ ಎಷ್ಟು ಸುಸ್ತಾಗಿರಬೇಡ ? Its difficult even to imagine the situation zindagi !!!
Z: I understand.
ನಾನು: amma is irreplaceable. ಅವರ ಥರ ಯಾರೂ ಇರೋಕೆ ಸಾಧ್ಯ ವೇ ಇಲ್ಲ. She is multi dextrous and a very efficient parallel processor I tell you. ಬೆಳಗ್ಗೆ ಎಂಟು ಗಂಟೆಗೆ ತಿಂಡಿ ಅಡುಗೆ ಎರಡೂ ಮಾಡಿ ನಮ್ಮನ್ನ ಮನೆಯಿಂದ ಸುಸ್ತಿfied face ನಲ್ಲಿ ಕಳುಹಿಸದೇ ನಗುನಗುತ್ತ ಕಳುಹಿಸಿಕೊಡುವ magician ಅಮ್ಮ ! ಬೆಳಗ್ಗೆ ನಾಕುವರೆ ಗೆ ಎದ್ದು ದೇವರಿಗೂ ಸುಪ್ರಭಾತ ಹಾಕಿ ಎಬ್ಬಿಸಿ, simultaneously ನಮ್ಮನ್ನು ಎಬ್ಬಿಸಲು ಕಿರುಚಾಡಿದರೂ, ದೇವರ ಸ್ತೋತ್ರಗಳನ್ನು ಶ್ರುತಿಬದ್ಧವಾಗಿ, enthusiastic and brilliant ಆಗಿ ಹಾಡುವ ace singer ! ನಾವು ಎಲ್ಲೆಲ್ಲೊ ಬಿಸಾಕುವ ವಸ್ತುಗಳನ್ನು ನಮ್ಮ ನಮ್ಮ ರೂಮಿಗೆ ತಂದಿಟ್ಟು,ಮತ್ತೆ ಬಿಸಾಕಿದಾಗ ಬೈಯ್ಯದೇ ಎಲ್ಲಿ ಬಿಸಾಕಿದ್ದೇವೆ ಎಂದು ನೆನಪಿಸುವ giga bytes ಗಳ memory card !ಸದಾ ಊಟದ ಡಬ್ಬಿಯನ್ನು ಮರೆಯುವ ನನಗೆ bag ನಲ್ಲಿ ತಾನೇ ಊಟ ಇಟ್ಟು, ರಾತ್ರಿ ಮನೆ ತಲುಪುವ ನನಗೆ ಹಸಿವಾದಗಲೆಲ್ಲ ತಿನ್ನಲು ಕುರುಕಲೂ ಸಹ ಕಳಿಸಿಕೊಡುವ My mom greatest!!!!Its very difficult to play the role of ಅಮ್ಮ !
Z : ಮತ್ತೆ ಚಿಕ್ಕ ಮಗು ಆಗಿದ್ದಾಗ "ನಾನು ಅಮ್ಮ ಆಗ್ತಿನಿ...ನಾನು ಅಮ್ಮ ಆಗ್ತಿನಿ " ಅಂತ ಎಲ್ಲರ ಜೊತೆಗೂ ಜಗಳ ಆಡಿ kitchen set ಸೌಟನ್ನ ಹಿಡ್ಕೊಂಡ್ ಮೆರಿತಿದ್ದೆ ?
ನಾನು : Right. ಆಗ ಚಿಕ್ಕ ಮಗು ನಾನು. ಅಡುಗೆ ಮನೆಯ adversities and ಮನೆಯ complexities ಬಗ್ಗೆ ಅನಭಿಜ್ಞಳು. but now I tell you, ph.D ಮಾಡೋದು easy, ಅಮ್ಮನ position ನ ನಿಭಾಯಿಸೋದು ಕಷ್ಟ! ಅಮ್ಮ ಯಾವಾಗ್ಲಾದ್ರು ಕೋಪ ಮಾಡ್ಕೊಂಡು," ನೀವು ಒಂದೂಂದೇ ಕೆಲ್ಸ ಮಾಡಕ್ಕೆ ಇಷ್ಟು ಸುಸ್ತಾಗಿ ಗೊಣಗಾಡುತ್ತಿರ್ತಿರಾ...ಎಲ್ಲ ಕೆಲ್ಸಗಳನ್ನು ನಿಭಾಯಿಸಿಕೊಂಡು ಹೋಗುವ ನಾನೇನು ?" ಅಂದ್ರೆ ನಾನು " you are ಅಮ್ಮ ! " ಅಂತಿದ್ದೆ !But now I realise, My goodness !!! ಅಮ್ಮನ position is just so difficult to handle !!!
ಅಮ್ಮ ನಂಗೆ especially, " ನಿಂದು ಯಾವತ್ತಿದ್ರೂ ಬೀಳೋ wicket. ಅತ್ತೆ ಮನೇಲಿ ಅಡುಗೆ ಚೆನ್ನಾಗಿ ಮಾಡ್ಲಿಲ್ಲ ಅಂದ್ರೆ ticket guarantee ! ಅಡುಗೆ ಕಲಿ !!" ಅಂದಾಗೆಲ್ಲಾ " dont worry mom ! MTR and kadambam ಇಂದ ಒಂದೊಂದು tunnel ಎಳೀತಿನಿ ! " ಅಂತ ಉಡಾಫೆ ಉತ್ತರ ಕೊಡ್ತಿದ್ದೆ...ಈಗ..For the first time, I am scared. Basically ನನಗೆ ಭಯದ spelling ಏ ಗೊತ್ತಿಲ್ಲ.ಆದ್ರೆ ಈಗ probability ಓದಿದ ಮೇಲೆ ಸಲ್ಪ ಭಯ ಶುರುವಾಗಿದೆ.Compatible companion ಸಿಕ್ಕಿದರೆ serious ಅದೃಷ್ಟ ! But what if its otherwise ? ನಾನೋ,ಸಾರು specialist, but still uncertain about ಅನ್ನ. ಹುಳಿ ತಕ್ಕ ಮಟ್ಟಿಗೆ ok ..And ಪಲ್ಯ ಅಂದ್ರೆ beans only. ಬೆಂಡೆಕಾಯಿ ಗೊಜ್ಜನ್ನ favourite ಅಂತ josh ನಲ್ಲಿ ಕಲ್ತೆ , ತಿಂಡಿ knowledge zero !!....and what about other food stuffs ? ಇಷ್ಟನ್ನೇ ಮಾಡ್ತಿದ್ರೆ ಅಲ್ಲಿ ಏನಂತಾರೆ in laws ? I think, ಹೋಗೋ ಮನೇಲಿ ಎಲ್ಲರೂ ನನ್ನ ಪರಿಸ್ಥಿತಿ ಅರ್ಥ ಮಡ್ಕೊಳ್ಳಲಿ ಅಂತ expect ಮಾಡೋದೆ ದೊಡ್ಡ ತಪ್ಪು. ನಾನೇ ಊಟದ ವಿಷಯದಲ್ಲಿ compromise ಮಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ , ಅವರನ್ನ compromise ಮಾಡ್ಕೊಳ್ಳಿ ಅಂತ ಹೇಗೆ expect ಮಾಡಕಾಗತ್ತೆ? And the most dissapointing thing is that, post graduate ಸೊಸೆಗೆ ಅಡುಗೆ ಬರಲ್ಲ ಅಂದ್ರೆ ಅವರಿಗಲ್ಲ , ನನಗೇ ಅವಮಾನ ! physics ನಲ್ಲಿ quantum mechanics ಕಬ್ಬಿಣದ ಕಡ್ಲೆ. ಆದನ್ನೆ ಅರಗಿಸಿಕೊಂಡಿದ್ದೀನಿ...But ಅಡುಗೆ ? Its just not happening !!! For the first time in my life, I am in deep trouble !!!!!!
Z: So, ಸೌಟಿನ ಮುಂದೆ ಸೋಲೊಪ್ಪಿಕೊಂಡ್ಯಾ ?
ನಾನು: ME accepting defeat ? NO CHANCE !ಇದೇನು ಬ್ರಹ್ಮವಿದ್ಯೆ ಅಲ್ಲ, for philosophy's sake !!! Its difficult, but not impossible !!! ಏನಾದ್ರು ಸರಿ,ಅಡಿಗೆ ಕಲಿಯೋದೆ. ಅಮ್ಮನ role ಗೆ rehearsal ಮಾಡೋ time ಬಂದಿದೆ. But the problem is, cooking cant be done in micrograms , unlike material synthesis. ಪದಾರ್ಥ waste ಆದ್ರೆ ಮನೇಲಿ ಕೋಲು ತಗೋತಾರೆ. So,ಅದನ್ನ tackle ಮಾಡೋಕೆ ಕಣ್ಣಳತೆ ಕಲೀಬೇಕು and ಸಲ್ಪ dexterity ಬರ್ಬೇಕು. error na analyse ಮಾಡ್ಬೇಕು.error analysis is easy but dexterity needs practice and time, which is slightly difficult.Most importantly, ಆ stupid sodium chloride ಗೆ ಸರೀಗೆ ಪಾಠ ಕಲಿಸಬೇಕು !! ಯಾವಾಗ್ಲು ಕೈ ಕೊಡತ್ತೆ !! thankfully, its always been on the lower side so far. So, ಇವತ್ತು ಶುರುವಾಗತ್ತೆ ನನ್ನ "expedition to ಅಡುಗೆ ಮನೆ". ಅಮ್ಮನ್ನ replace ಮಾಡೋಕಂತು ಆಗೊಲ್ಲ,but ಅವರಿಗೆ ಸುಸ್ತಾದಾಗ complement and supplement ಮಾಡೋಕು ಬರ್ದೇ ಇದ್ರೆ ? ಛೆ...too bad. ಕಲಿತಿನಿ. ಇದಕ್ಕು ಕೈ ಹಾಕೇಬಿಡ್ತಿನಿ. But somewhere in the corner of my mind, I will gladly aprreciate and admire a husband who can cook for me !!
Z : ಅಹಾ ! ಆಸೆ ನೋಡು !! ಆಸೆಯೇ ದುಃಖಕ್ಕೆ ಮೂಲ !
ನಾನು: ನನಗೂ ಗೊತ್ತು !Its not necessary, but sufficient ಅಷ್ಟೆ! Prepare for the best and get ready to face the worst is my principle. ಇನ್ನೂ time ide. It will take minimum 730 days for the process of wicket falling to start. ಅಷ್ಟು ಸಾಕು ಅನ್ಸತ್ತೆ preparation ge.
Z: ಏನೋ ಪಾ! All the best !!!
ನಾನು: Thanks ! ಹೊರ್ಟೆ ಅಡುಗೆ ಮನೆಗೆ ಈಗ.
Z: ಹೌದಾ ? But I hear no trumpets and bugles ?
ನಾನು: For once, stop taunting , will you ?
(ಸಶೇಷ)
Subscribe to:
Posts (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
-
Z : ಏನಿದು....ಈ ಲೆವೆಲ್ ನಲ್ಲಿ ಊರೂರು ತಿರುಗುತ್ತಿದ್ದೀಯ ? ನಾನು : ಊರೂರಲ್ಲ....ಊರು ಮಾತ್ರ. ಜಲೇಬಿನಾಡಿನ ರಾಜಧಾನಿ ಜಲೇಬಿ-ಚೆನ್ನೈ ಗೆ. Z : ಯಾತಕ್ಕೆ ? ನಾನು :...